ಈ ಬಾರಿ ಚುನಾವಣೆ ಕೋಮುವಾದಿ ಮತ್ತು ಜ್ಯಾತ್ಯಾತೀತ ಶಕ್ತಿಗಳ ವಿರುದ್ಧ ನಡೆಯಲಿದೆ-ಸಿದ್ದರಾಮಯ್ಯ

    

Last Updated : Mar 17, 2018, 04:18 PM IST
ಈ ಬಾರಿ ಚುನಾವಣೆ ಕೋಮುವಾದಿ ಮತ್ತು ಜ್ಯಾತ್ಯಾತೀತ ಶಕ್ತಿಗಳ ವಿರುದ್ಧ ನಡೆಯಲಿದೆ-ಸಿದ್ದರಾಮಯ್ಯ title=

ನವದೆಹಲಿ: ಕರ್ನಾಟಕದಲ್ಲಿನ ವಿಧಾನಸಭಾ ಚುನಾವಣೆಯು ಕೋಮುವಾದಿ ಮತ್ತು ಜ್ಯಾತ್ಯಾತೀತ ಶಕ್ತಿಗಳ ನಡುವೆ ನಡೆಯಲಿದೆ.ಇದರಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದರು.

ಶನಿವಾರದಂದು ನವದೆಹಲಿಯಲ್ಲಿ ನಡಯುತ್ತಿರುವ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ"ಕರ್ನಾಟಕದಲ್ಲಿ ಈ ಬಾರಿಯ ಚುನಾವಣೆ ಜ್ಯಾತ್ಯಾತೀತ ಮತ್ತು ಕೋಮುವಾದಿ ಶಕ್ತಿಗಳ ನಡುವೆ ನಡೆಯಲಿದೆ.ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುತ್ತದೆ, ಅಲ್ಲದೆ ಸಾರ್ವತ್ರಿಕ ಚುನಾವಣೆಯ ನಂತರ ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ ಎಂದು ತಿಳಿಸಿದರು. 

Trending News