Dwarakish Death: ದ್ವಾರಕೀಶ್ ಅವರು ಏಪ್ರಿಲ್ 17 ರಂದು ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತದಿಂದ 81 ನೇ ವಯಸ್ಸಿನಲ್ಲಿ ನಿಧನರಾದರು. ಆಗಸ್ಟ್ 19, 1942 ರಂದು ಜನಿಸಿದ ಅವರು , ಕನ್ನಡ ಚಲನಚಿತ್ರಕ್ಕೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದರು. ಉದ್ಯಮ, ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಹೆಸರುವಾಸಿಯಾಗಿದ್ದರು.
Aishwarya Rajinikanth Second Marriage: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು.. ಐಶ್ವರ್ಯಾ ಡಿವೋರ್ಸ್ ಬೆನ್ನಲ್ಲೇ ಎರಡನೇ ಮದುವೆಯಾಗ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
India's highest paid actor: ಬಾಲಿವುಡ್ ಹಿರೋಗಳಿಗೆ ಹೋಲಿಸದರೆ ಸೌತ್ ಸ್ಟಾರ್ಗಳ ಸಂಭಾವನೆ ಹುಬ್ಬೇಸುವಂತಿದೆ... ಜನಪ್ರಿಯತೆಯೂ ಹಾಗೇ.. ಇದೀಗ ಒಂದು ಸಿನಿಮಾಗೆ 280 ಕೋಟಿ ರೂ ಚಾರ್ಜ್ ಮಾಡುವ ಸೌತ್ ನಟನ ಬಗ್ಗೆ ತಿಳಿದುಕೊಳ್ಳೋಣ..
Rajinikanth Vettaiyan movie : 'ಜೈ ಭೀಮ್' ಸಿನಿಮಾ ನಿರ್ದೇಶಿಸಿದ್ದ ಟಿ.ಜೆ. ಜ್ಞಾನವೇಲ್ 'ವೆಟ್ಟೈಯಾನ್'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗೋದಿಕ್ಕೆ ಮತ್ತೊಂದು ಕಾರಣ ತಲೈವಾ ಹಾಗೂ ಬಿಗ್ ಬಿ ಸಂಗಮ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ...
South Actress: 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಟಾಲಿವುಡ್ ಸ್ಟಾರ್ ಹೀರೋಯಿನ್ ಇದ್ದಕ್ಕಿದ್ದಂತೆ ತಲೆಮರೆಸಿಕೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ, ಸೌತ್ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಅವರ ಪಕ್ಕದಲ್ಲಿ ಜೋಡಿಯಾಗಿದ್ದ ಆ ನಟಿ ಯಾರು? ಈಗ ಏನು ಮಾಡುತ್ತಿದ್ದಾರೆ? ಇಲ್ಲಿದೆ ಉತ್ತರ..
Rajinikanth Father Photo: ಸದ್ಯ 73 ವರ್ಷದವರಾದ ಸೂಪರ್ ಸ್ಟಾರ್ ರಜನಿಕಾಂತ್ ಅವರ ತಂದೆಯ ಫೋಟೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.. ಅವರು ಯಾರೆಂದು ತಿಳಿದರೇ ಶಾಕ್ ಆಗುತ್ತೀರಿ..
Pm Modi-Ayodhya Ram Mandir: ಅಯೋಧ್ಯೆ ರಾಮಮಂದಿರ ವಿಶೇಷ ದಿನದಂದು ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿ ಕೆಂಪು ಬಟ್ಟೆ ಹಿಡಿದು ಎಲ್ಲರ ಗಮನ ಸೆಳೆದಿದ್ದರು.. ಇದೀಗ ಅದರಲ್ಲಿ ಏನಿತ್ತು... ಎನ್ನುವುದರ ಕುರಿತಾದ ಚರ್ಚೆಯೊಂದು ಶುರುವಾಗಿದೆ..
Rajinikanth : ನಟ ರಜಿನಿಕಾಂತ್ ತೆರೆ ಮೇಲೆ ಸಾಕಷ್ಟು ನಟಿಯೊಂದಿಗೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಅವರು ಒಬ್ಬ ನಟ ಜೊತೆ ಇಂತಹ ಸೀನ್ ಮಾಡೋಕೆ ತುಂಬಾ ಹೆದರಿದ್ದರು. ಬನ್ನಿ ಯಾರು ಆ ನಟಿ? ಯಾವ ಸಿನಿಮಾ ಏನ್ ಕಥೆ ತಿಳಿಯೋಣ..
Mollywood Actor Mohanlal Records: ಕಾಲಿವುಡ್ ರಜನಿಕಾಂತ್ ಅವರಂತೆಯೇ..ಮಲಯಾಳಂ ಚಿತ್ರರಂಗದಲ್ಲಿಯೂ ಅಂತಹ ಸೂಪರ್ ಸ್ಟಾರ್ ಇದ್ದಾರೆ.. ಅವರ ಹೆಸರಿನಲ್ಲಿ ದಾಖಲೆಗಳೇ ಸೃಷ್ಟಿಯಾಗಿವೆ.. ಹಾಗಾದರೆ ಯಾರು ಆ ನಟ ಅಂತೀರಾ ಈ ಸ್ಟೋರಿ ಓದಿ..
Rajanikanth-Ayodhya: ಜನವರಿ 22 ರಂದು ಅಯೋಧ್ಯೆಯ ಅತ್ಯಂತ ಭವ್ಯವಾದ ರಾಮಮಂದಿರದ ಕುಂಬಾಭಿಷೇಕ ಸಮಾರಂಭ ನಡೆಯಲಿದೆ. ಅನೇಕ ಸೆಲೆಬ್ರಿಟಿಗಳಿಗೆ ಖುದ್ದು ಹಾಜರಾಗುವಂತೆ ಆಹ್ವಾನ ನೀಡಲಾಗಿದೆ..
Rambha on Rajinikanth : ನಟಿ ರಂಭಾ 90ರ ದಶಕದಲ್ಲಿ ಅಭಿಮಾನಿಗಳ ಕನಸಿನ ಕನ್ಯೆಯಾಗಿದ್ದವರು. ತೆರೆಗೆ ಬಂದ ಕೆಲವೇ ವರ್ಷಗಳಲ್ಲಿ ರಂಬಾ ಕ್ರೇಜ್ ಗಿಟ್ಟಿಸಿಕೊಂಡರು. ಕನ್ನಡ, ತೆಲುಗು, ಹಿಂದಿ, ತಮಿಳಿನಲ್ಲಿ ಹಲವು ಸ್ಟಾರ್ ನಟರ ಜೊತೆ ನಟಿಸಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಿದ್ದರು. ಸಧ್ಯ ರಜನಿಕಾಂತ್ ಕುರಿತು ರಂಭಾ ನೀಡಿರುವ ಹೇಳಿಕೆ ಸಂಚಲನ ಮೂಡಿಸುತ್ತಿದೆ.
CM Siddaramaiah: ಅಯೋಧ್ಯೆ ರಾಮಮಂದಿರ ವಿಚಾರ ಬಿಜೆಪಿ - ಕಾಂಗ್ರೆಸ್ ಗೆ ರಾಜಕೀಯದ ಸರಕಾಗಿಬಿಟ್ಟಿದೆ.. ಹಾದಿ ಬೀದಿಲಿ ರಾಮನ ಹೆಸರನ್ನ ಎಳೆದು ತಂದು ಜಟಾಪಟಿಗೆ ಇಳಿದಿದ್ದಾರೆ.. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯನವ್ರಿಗೆ ಆಹ್ವಾನ ಬಂದಿಲ್ಲ.. ಇದು ರಾಜ್ಯ ಕಾಂಗ್ರೆಸ್ ನಾಯಕರನ್ನ ಕೆರಳಿಸಿದ್ದು, ವಾಗ್ಯುದ್ಧಕ್ಕಿಳಿದಿದ್ದಾರೆ..
Ram Mandir Inauguration: ಮುಂದಿನ ತಿಂಗಳು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದ್ದು.. ಇದಕ್ಕಾಗಿ ಚಿತ್ರರಂಗದ ಸೆಲೆಬ್ರಿಟಿಗಳಿಗೂ ಆಹ್ವಾನ ಬಂದಿದೆ.. ಆದರೆ ಸೌತ್ನಲ್ಲಿ ಈ ಇಬ್ಬರಿಗೆ ಮಾತ್ರ ಆಹ್ವಾನ ಬಂದಿದೆ ಎನ್ನಲಾಗಿದೆ..
Rajinikanth 170th movie : ಸೂಪರ್ಸ್ಟಾರ್ ನಟ ರಜನಿಕಾಂತ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ತಲೈವರ್ 170' ಟೈಟಲ್ ರಿವೀಲ್ ಮಾಡಲಾಗಿದೆ. ರಜನಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೈಟಲ್ ಟೀಸರ್ ಬಿಡುಗಡೆ ಮಾಡಿ ಫ್ಯಾನ್ಸ್ಗೆ ಸರ್ಪ್ರೈಸ್ ನೀಡಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಇಂದು ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ನಟರು, ನಿರ್ದೇಶಕರು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಕ್ರೀಡಾಪಟುಗಳು, ಅನೇಕ ತಲೈವಾ ಅಭಿಮಾನಿಗಳು ಅವರ ಬರ್ತ್ ಡೇಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ.
Rajinikanth Birthday : ನಟನೆಯಿಂದ ಮಾತ್ರವಲ್ಲದೆ ತಮ್ಮ ವ್ಯಕ್ತಿತ್ವದಿಂದಲೂ ಎಲ್ಲರ ಮನಗೆದ್ದಿರುವ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅಭಿಮಾನಿಗಳು ಸೇರಿದಂತೆ ಭಾರತೀಯ ಸಿನಿರಂಗದ ನಟ-ನಟಿಯರು ತಲೈವಾಗೆ ವಿಶ್ ಮಾಡುತ್ತಿದ್ದಾರೆ. ಇನ್ನು ಇದೇ ವೇಳೆ ರಜನಿ ಲವ್ ಅಟ್ ಫಸ್ಟ್ ಸೈಟ್ ವಿಚಾರವೊಂದು ಮುನ್ನೆಲೆಗೆ ಬಂದಿದೆ.
Thalaivar 170: ವೈದ್ಯರಿಂದ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಲು ಶೂಟಿಂಗ್ನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ನಾನು ಬೇಗ ಚೇತರಿಸಿಕೊಂಡು ಶೂಟಿಂಗ್ ಸೆಟ್ಗೆ ಹೋಗುತ್ತೇನೆ ಎಂದು ನಟಿ ರಿತಿಕಾ ಸಿಂಗ್ ಹೇಳಿದ್ದಾರೆ.
South Indian Richest Actor: ಭಾರತೀಯ ಶ್ರೀಮಂತ ನಟ ಅಂದ ತಕ್ಷಣ ಎಲ್ಲರೂ ಕಿಂಗ್ ಖಾನ್ ಶಾರುಖ್ ಹೆಸರು ಹೇಳ್ತಾರೆ. ಆದ್ರೆ, ದಕ್ಷಿಣ ಭಾರತದ ಶ್ರೀಮಂತ ನಟ ಯಾರು ಅಂತ ನಿಮ್ಗೆ ಗೊತ್ತಾ..? ಅವರ ಹೆಸರು ಕೇಳಿದ್ರೆ ಖಂಡಿತವಾಗಿ ನೀವು ಶಾಕ್ ಆಗ್ತೀರಾ..! ಹೀರೋಗಳು ತೆಗೆದುಕೊಳ್ಳುವ ಸಂಭಾವನೆಯನ್ನು ಅವಲಂಬಿಸಿ ಅವರೇ ಶ್ರೀಮಂತ ನಟರು ಎಂದರೆ ತಪ್ಪಾಗುತ್ತೆ.. ಹಾಗಿದ್ರೆ, ಕನ್ನಡ, ತೆಲುಗು, ಮಲಯಾಳಂ, ತಮಿಳು, ಸಿನಿರಂಗದ ಆ ಶ್ರೀಮಂತ ನಟ ಯಾರು ಅಂತ ತಿಳಿಯೋಣ ಬನ್ನಿ..
Team India's reason for victory: ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದೆ. ಕಳೆದ ದಿನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ಫೈನಲ್’ಗೆ ಲಗ್ಗೆ ಇಟ್ಟಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.