ಈ ಮಂದಿರದ ಧ್ವಜವನ್ನು ನಿತ್ಯ ಬದಲಾಯಿಸದಿದ್ದರೆ 18 ವರ್ಷಗಳವರೆಗೆ ದೇವಸ್ಥಾನದ ಬಾಗಿಲು ಮುಚ್ಚಬೇಕಾಗುತ್ತದೆ !

ನಮ್ಮ ದೇಶದಲ್ಲಿರುವ ಈ ದೇವಸ್ಥಾನದ ಧ್ವಜವನ್ನು ನಿತ್ಯ ಬದಲಾಯಿಸಲಾಗುತ್ತದೆ. ಒಂದು ವೇಳೆ ಧ್ವಜವನ್ನು ಬದಲಾಯಿಸದೇ ಹೋದಲ್ಲಿ ಮುಂದಿನ ೧೮ ವರ್ಷಗಳವರೆಗೆ ದೇವಸ್ಥಾನ ಮುಚ್ಚಲಾಗುತ್ತದೆ.  

Written by - Ranjitha R K | Last Updated : Apr 26, 2025, 06:00 PM IST
ಈ ಮಂದಿರದ ಧ್ವಜವನ್ನು ನಿತ್ಯ ಬದಲಾಯಿಸದಿದ್ದರೆ 18 ವರ್ಷಗಳವರೆಗೆ ದೇವಸ್ಥಾನದ ಬಾಗಿಲು ಮುಚ್ಚಬೇಕಾಗುತ್ತದೆ !

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಂತಹ ಕೆಲವು ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಈ ಪ್ರಶ್ನೆಗಳಲ್ಲಿ ಕೆಲವು ನೀವು ಹಿಂದೆಂದೂ ಓದಿರದ ಅಥವಾ ಕೇಳಿರದ್ದಾಗಿರಬಹುದು. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ  ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿದರೆ GK ಇನ್ನಷ್ಟು ಹೆಚ್ಚಾಗುತ್ತದೆ. 

Add Zee News as a Preferred Source

ಪ್ರಶ್ನೆ: ಕಾಲುಗಳಿಲ್ಲದೆ ನಿರಂತರವಾಗಿ ಚಲಿಸುವ ವಸ್ತು ಯಾವುದು? 
ಉತ್ತರ: ಅದು ಗಡಿಯಾರ, ಅದು ಕಾಲುಗಳಿಲ್ಲದೆ ನಿರಂತರವಾಗಿ ಓಡುತ್ತಲೇ ಇರುತ್ತದೆ.

ಪ್ರಶ್ನೆ : ವಿಶ್ವದ ಅತ್ಯಂತ ತೆಳುವಾದ ಸೊಂಟವನ್ನು ಹೊಂದಿರುವ ಮಹಿಳೆಯ ಹೆಸರೇನು?
ಉತ್ತರ: ದಾಖಲೆಗಳ ಪ್ರಕಾರ, 1937 ರಲ್ಲಿ ಅಮೆರಿಕದಲ್ಲಿ ಜನಿಸಿದ ಕ್ಯಾಥಿ ಜಂಗ್ ಅವರ ಸೊಂಟದ ಉದ್ದ ಕೇವಲ 38 ಸೆಂಟಿಮೀಟರ್ (15 ಇಂಚು). ಅವರು ಅತ್ಯಂತ ಚಿಕ್ಕ ಸೊಂಟಕ್ಕಾಗಿ ಗಿನ್ನೆಸ್ ಪುಸ್ತಕ ದಾಖಲೆಯನ್ನು ಹೊಂದಿದ್ದಾರೆ. ಅವಳನ್ನು ಹೃದಯಗಳ ರಾಣಿ ಎಂದೂ ಕರೆಯುತ್ತಾರೆ.

ಇದನ್ನೂ ಓದಿ : ಮತ್ತೆ ಬದಲಾಗುವುದೇ NEET Exam ಸೆಂಟರ್ !ವಿದ್ಯಾರ್ಥಿಗಳು ತಿಳಿದುಕೊಳ್ಳಲೇ ಬೇಕಾಗಿರುವ ಮಾಹಿತಿ ಇದು !

ಪ್ರಶ್ನೆ - ಎಂದಿಗೂ ಸುಡದ ಅಥವಾ ಮುಳುಗದ ವಸ್ತು ಯಾವುದು?
ಉತ್ತರ: ಆ ವಸ್ತು ಮಂಜುಗಡ್ಡೆ.

ಪ್ರಶ್ನೆ: ನಾವು ತಿನ್ನುವ, ಕುಡಿಯುವ ಮತ್ತು ಸುಡುವ ವಸ್ತು ಯಾವುದು? 
ಉತ್ತರ: ತೆಂಗಿನಕಾಯಿ ನಾವು ತಿನ್ನುವ, ಕುಡಿಯುವ ಮತ್ತು ಸುಡುವ ವಸ್ತು. 

ಪ್ರಶ್ನೆ - ವಿಶ್ವದ ಅತ್ಯಂತ ಹಳೆಯ ಆಟ ಯಾವುದು?
ಉತ್ತರ: ವಿಶ್ವದ ಅತ್ಯಂತ ಹಳೆಯ ಆಟ ಪೋಲೊ. 

ಪ್ರಶ್ನೆ - ಭಾರತದಲ್ಲಿನ ದೇವಾಲಯದ ಧ್ವಜವನ್ನು ಪ್ರತಿದಿನ ಬದಲಾಯಿಸದಿದ್ದರೆ, ಈ ಬೃಹತ್ ದೇವಾಲಯವನ್ನು 18 ವರ್ಷಗಳ ಕಾಲ ಮುಚ್ಚಲಾಗುತ್ತದೆಯೇ?
ಉತ್ತರ: ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯದ ಧ್ವಜವನ್ನು ಪ್ರತಿದಿನ ಬದಲಾಯಿಸಲಾಗುತ್ತದೆ. ಇದರ ಜವಾಬ್ದಾರಿ ಚೋಳ ಕುಟುಂಬದ ಮೇಲಿದೆ. ಒಂದು ವೇಳೆ ಈ ದೇವಾಲಯದ ಧ್ವಜ ಬದಲಾಯಿಸದೇ ಹೋದರೆ  ಈ ದೇವಾಲಯವು ಮುಂದಿನ 18 ವರ್ಷಗಳ ಕಾಲ ಮುಚ್ಚಲ್ಪಡುತ್ತದೆ. ಈ ಸಮಯದಲ್ಲಿ ದೇವಾಲಯದ ಬಾಗಿಲು ತೆರೆದರೆ, ದುರಂತವೂ ಸಂಭವಿಸಬಹುದು.

ಇದನ್ನೂ ಓದಿ : ಈ ದಿನ ಪ್ರಕಟವಾಗಲಿದೆ 10ನೇ ತರಗತಿ ಫಲಿತಾಂಶ !ರಿಸಲ್ಟ್ ಚೆಕ್ ಮಾಡುವ ಲಿಂಕ್ ಇಲ್ಲಿದೆ !

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News