ಸಾವಿಗೂ ಮುನ್ನ ರಾಷ್ಟ್ರಪತಿ, ಸಿಜೆಐಗೆ ಮೇಲ್ ಮಾಡಿದ್ದ ಅತುಲ್..!

ಯೆಸ್ ಮಾರತ್ ಹಳ್ಳಿಯಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಬೇರೆ ಬೇರೆ ತಿರುವು ಪಡೆದುಕೊಂಡಿದೆ. ಪೊಲೀಸರ ತನಿಖೆ ವೇಳೆ ಅತುಲ್ ಸುಭಾಶ್ ಸಾವಿಗೂ ಮುನ್ನ ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟ್ ಜಡ್ಜ್ ಗೆ ಮೇಲ್ ಮಾಡಿ ತನಗಾಗಿರುವ ನೋವು, ಅನ್ಯಾಯವನ್ನು ಹೇಳಿಕೊಂಡಿದ್ದಾನೆ.

ಸಾವಿಗೂ ಮುನ್ನ ರಾಷ್ಟ್ರಪತಿ, ಸಿಜೆಐಗೆ ಮೇಲ್ ಮಾಡಿದ್ದ ಅತುಲ್..!

About the Author