ಅನ್ನ ತಿಂದ ಮನೆಯಲ್ಲೆ ಕೋಟಿ ಕಳ್ಳತನ : ಕದ್ದ ಹಣ ಖರ್ಚು ಮಾಡುವ ಮೊದಲೇ ಆರೋಪಿ ಅರೆಸ್ಟ್

ನಂಬಿಕೆ ಅದು ಹತ್ತು ವರ್ಷದ ನಂಬಿಕೆ. ಎಷ್ಟರ ಮಟ್ಟಿಗೆ ಇತ್ತು ಅಂದ್ರೆ ಹಿಂದೆಮುಂದೆ ನೋಡದೆ ಒಂದುವರೆ ಕೋಟಿಯನ್ನು ಕೊಟ್ಟು ಕಳಿಸುವಷ್ಟು. ಆದ್ರೆ ಕಿಲಾಡಿ ಕೆಲಸಗಾರ ಒಂದುವರೆ ಕೋಟಿ ಸಹಿತ ಎಸ್ಕೇಪ್ ಆಗಿದ್ದ. ಏನಿದು ಒಂದುವರೆ ಕೋಟಿ ಕಥೆ ಅಂತಿರಾ ತೋರಿಸ್ತಿವಿ ನೋಡಿ. 

ಅನ್ನ ತಿಂದ ಮನೆಯಲ್ಲೆ ಕೋಟಿ ಕಳ್ಳತನ : ಕದ್ದ ಹಣ ಖರ್ಚು ಮಾಡುವ ಮೊದಲೇ ಆರೋಪಿ ಅರೆಸ್ಟ್

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.