ಏನಿದು ಮೋಪ್ಲಾ ದಂಗೆ? ಈ ಐತಿಹಾಸಿಕ ಹೋರಾಟದ ಹಿನ್ನೆಲೆಯನ್ನು ತಿಳಿಯಿರಿ..!

1921ರ ಆಗಸ್ಟ್ 20ರಂದು ಕೇರಳದ ಮಲಬಾರ್‌ನಲ್ಲಿ ಮೋಪ್ಲಾ ದಂಗೆ ಆರಂಭವಾಯಿತು. ಈ ಚಳವಳಿಯು ಬ್ರಿಟಿಷ್ ಆಳ್ವಿಕೆ ಮತ್ತು ಜಮೀನ್ದಾರರ ವಿರುದ್ಧ ಶುರುವಾಯಿತು. ಮೋಪ್ಲಾ (ಮಪ್ಪಿಳ) ಸಮುದಾಯದ ರೈತರು ಜಮೀನ್ದಾರರ ಶೋಷಣೆ ಮತ್ತು ಭಾರೀ ತೆರಿಗೆಗಳಿಂದ ಬೇಸತ್ತಿದ್ದರು. ಖಿಲಾಫತ್ ಚಳವಳಿಯಿಂದ ಪ್ರೇರಿತರಾದ ರೈತರು ದಂಗೆ ಆರಂಭಿಸಿದರು.

ಏನಿದು ಮೋಪ್ಲಾ ದಂಗೆ? ಈ ಐತಿಹಾಸಿಕ ಹೋರಾಟದ ಹಿನ್ನೆಲೆಯನ್ನು ತಿಳಿಯಿರಿ..!
Image Credit: file photo

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

 

Read More