ಭಾರತದಲ್ಲಿ ರಾವಣನ ಗ್ರಾಮ ಎಲ್ಲಿದೆ? ಈಗಲೂ ಇಲ್ಲಿ ಗ್ರಾಮಸ್ಥರು ಅಳುವುದೇಕೆ?

ಸ್ಥಳೀಯ ನಿವಾಸಿಗಳು ಮತ್ತು ಪುರಾಣಗಳ ಪ್ರಕಾರ, ಬಿಸ್ರಾಖ್ ಗ್ರಾಮಕ್ಕೆ ರಾವಣನ ತಂದೆಯಾದ ಋಷಿ ವಿಶ್ರವನ ಹೆಸರಿಡಲಾಗಿದೆ. ಇದರ ಪ್ರಾಚೀನ ಹೆಸರು ವಿಶ್ವೇಶ್ರ, ಇದು ಕಾಲಾನಂತರದಲ್ಲಿ ಬಿಸ್ರಾಖ್ ಎಂದು ಬದಲಾಯಿತು.

ಭಾರತದಲ್ಲಿ ರಾವಣನ ಗ್ರಾಮ ಎಲ್ಲಿದೆ? ಈಗಲೂ ಇಲ್ಲಿ ಗ್ರಾಮಸ್ಥರು ಅಳುವುದೇಕೆ?
Source: Bureau

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

 

Read More