'ಇದು ದೇವರ ದಯೆ' ಡಿವೋರ್ಸ್‌ ಆದ ತಿಂಗಳಲ್ಲಿಯೇ ಸಿಹಿ ಸುದ್ದಿ ನೀಡಿದ ಚಹಲ್‌ ಮಾಜಿ ಪತ್ನಿ..! ಧನಶ್ರೀ ಪೋಸ್ಟ್‌ ವೈರಲ್‌

Dhanashree Verma : ಕ್ರಿಕೆಟಿಗ ಯುಜ್ವೇಂದ್ರ ಚಾಹಲ್‌ ಮತ್ತು ನೃತ್ಯ ಸಂಯೋಜಕಿ, ನೃತ್ಯಗಾರ್ತಿ ಧನಶ್ರೀ ವರ್ಮಾ ವಿಚ್ಛೇದನ ನೀಡಿದ್ದಾರೆ. ಈ ಸುದ್ದಿ ಕೆಲವು ದಿನಗಳಕಾಲ ಸಂಚಲನ ಮೂಡಿಸಿತ್ತು. ಅಲ್ಲದೆ ಧನಶ್ರೀ ಹೊಸ ಬಾಯ್‌ಫ್ರೆಂಡ್‌ ಜೊತೆ ಸುತ್ತಾಡಿ ಸುದ್ದಿಯಲ್ಲಿದ್ದರು. ಇದರ ನಡುವೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾಳೆ.

Written by - Krishna N K | Last Updated : Apr 19, 2025, 03:43 PM IST
    • ವಿಚ್ಚೇದನವಾದ ತಿಂಗಳಿಗೆ ಗುಡ್‌ ನ್ಯೂಸ್‌ ನೀಡಿದ ಚಹಾಲ್‌ ಮಾಜಿ ಪತ್ನಿ
    • ಧನಶ್ರೀ ಹೊಸ ಬಾಯ್‌ಫ್ರೆಂಡ್‌ ಜೊತೆ ಸುತ್ತಾಡಿ ಸುದ್ದಿಯಲ್ಲಿದ್ದರು.
    • ಇದೀಗ ಧನಶ್ರೀ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ..
'ಇದು ದೇವರ ದಯೆ' ಡಿವೋರ್ಸ್‌ ಆದ ತಿಂಗಳಲ್ಲಿಯೇ ಸಿಹಿ ಸುದ್ದಿ ನೀಡಿದ ಚಹಲ್‌ ಮಾಜಿ ಪತ್ನಿ..! ಧನಶ್ರೀ ಪೋಸ್ಟ್‌ ವೈರಲ್‌

Dhanashree Verma Movie : ಡಿವೋರ್ಸ್‌ ಬಳಿಕ ಧನಶ್ರೀ ವರ್ಮಾ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾರೆ. ಅಲ್ಲದೆ, ಕೆಲವು ದಿನಗಳ ಕಾಲ ಹೊಸ ಗೆಳೆಯನ ಜೊತೆ ಸುತ್ತಾಡಿ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಮತ್ತು ಫೋಟೋಸ್‌ ಮೂಲಕ ಟ್ರೇಂಡ್‌ ಆಗಿದ್ದರು.. ಇದೀಗ ಧನಶ್ರೀ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.. ವಿಚ್ಚೇದನವಾದ ತಿಂಗಳಿಗೆ ಗುಡ್‌ ನ್ಯೂಸ್‌..? ಏನದು..? ಬನ್ನಿ ನೋಡೋಣ..

Add Zee News as a Preferred Source

ಹೌದು.. ಟೀಂ ಇಂಡಿಯಾ ಕ್ರಿಕೆಟಿಗ ಚಹಾಲ್‌ಗೆ ಡಿವೋರ್ಸ್‌ ನೀಡಿದ ಬಳಿಕ ಧನಶ್ರೀ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.. ಇದೀಗ ಈ ಮಾಹಿತಿಯನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.. ತೆಲುಗು ಸಿನಿಮಾದ ಮೂಲಕ ಬಿಗ್‌ಸ್ಕ್ರೀನ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. 

ಇದನ್ನೂ ಓದಿ:ಈ ಪುಡಿಯನ್ನು ಊಟಕ್ಕೂ ಬಿಸಿ ಹಾಲಿಗೆ ಬೆರೆಸಿ ಕುಡಿದು ಬಿಡಿ.. ಬ್ಲಡ್‌ ಶುಗರ್‌ ಮುಂದೆಂದಿಗೂ ಹೆಚ್ಚಾಗೋದೇ ಇಲ್ಲ!

ಈ ಸುದ್ದಿಯನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಮೊದಲ ಚಿತ್ರದ ಚಿತ್ರೀಕರಣ ಮುಗಿಸಿರುವ ಧನಶ್ರೀ, ಈ ಕುರಿತು ಪೋಸ್ಟ್‌ಗಳ ಮೂಲಕ ಅನುಭವ ಹಂಚಿಕೊಂಡಿದ್ದಾರೆ. ಅಂದಹಾಗೆ.. ಇವರ ಮೊದಲ ಸಿನಿಮಾ ದಿಲ್ ರಾಜು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ಧನಶ್ರೀ ತಮ್ಮ ಪೋಸ್ಟ್‌ನಲ್ಲಿ.. "ಇದು ನನ್ನ ಮೊದಲ ಸಿನಿಮಾ, ತುಂಬಾ ವಿಶೇಷವಾದ ಚಿತ್ರ.. ನನ್ನ ಫಸ್ಟ್‌ ಚಿತ್ರವನ್ನು ಪೂರ್ಣಗೊಳಿಸಿದ ಅನುಭವವು ತುಂಬಾ ವಿಭಿನ್ನವಾಗಿದೆ. ಸೂಪರ್ ಟೀಂ ಮತ್ತು ದಿಲ್ ರಾಜು ಪ್ರೊಡಕ್ಷನ್ಸ್ ಜೊತೆ ಮರೆಯಲಾಗದ ಸಮಯವನ್ನು ಕಳೆದಿದ್ದೇನೆ. ಶೀಘ್ರವೇ ನಿಮ್ಮನ್ನು ಚಿತ್ರಮಂದಿರದಲ್ಲಿ ಭೇಟಿಯಾಗುತ್ತೇವೆ.. ಇದೆಲ್ಲವೂ ದೇವರ ಪ್ಲಾನ್‌" ಅಂತ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:"ನನಗೆ ಮಕ್ಕಳಾಗದಿರಲು ಇದೇ ನಿಜವಾದ ಕಾರಣ.. ನನ್ನ ಸಾವಿನ ಬಳಿಕ ಸಮಸ್ತ ಆಸ್ತಿ ಇವರಿಗೆ ಸೇರಬೇಕು" : ‌

ಇನ್ಟಾ ಪೋಸ್ಟ್‌ನಲ್ಲಿ ಧನಶ್ರೀ.. ಸಿನಿತಂಡದೊಂದಿಗೆ ಸೆಟ್‌ನಲ್ಲಿ ಕಳೆದ ಕೆಲವು ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಡಾನ್ಸ್‌ ಸೇರಿದಂತೆ ಸೆಟ್‌ನಲ್ಲಿ ಎಂಜಾಯ್‌ ಮಾಡಿದ ವಿಡಿಯೋಗಳನ್ನು ಸಹ ಶೇರ್‌ ಮಾಡಿದ್ದಾರೆ. ಈ ದೃಶ್ಯಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News