ಬುದ್ಧಿ ಮಾತಿನಿಂದಲೇ ಗಿಲ್ಲಿಗೆ ತಿವಿದ ಕಿಚ್ಚ ಸುದೀಪ್‌..!

BBK 12 : ಕಿಚ್ಚ ಸುದೀಪ್‌ ನಿನ್ನೆಯ ಸಂಚಿಕೆಯಲ್ಲಿ ಗಿಲ್ಲಿ ನಟಗೆ ಸಖತ್‌ ಬೆಂಡೆತ್ತಿ ಕಿವಿಮಾತು ಹೇಳಿದರು.. ಬಿಗ್‌ ಬಾಸ್‌ ಕನ್ನಡ ಸೀಸನ್‌ ಗಿಲ್ಲಿ ತುಂಬಾ ಲವಲವಿಕೆಯಿಂದ  ಇದ್ದು ಆಗಿ ಜನರ ಮನಸ್ಸು ಗೆದ್ದಿದ್ದಾರೆ. ಈ ಬಾರಿ ಅವರೇ ಗೆಲ್ಲೋದು ಅಂತಾನೂ ಎಂದು ಗಿಲ್ಲಿ ಫ್ಯಾನ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿದರು.

ಬುದ್ಧಿ ಮಾತಿನಿಂದಲೇ ಗಿಲ್ಲಿಗೆ ತಿವಿದ ಕಿಚ್ಚ ಸುದೀಪ್‌..!

About the Author

Ramya R Gowda

Ramya R Gowda

ರಮ್ಯಾ ಆರ್‌ ಗೌಡ 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

Read More