Hebbuli Cut Review: ಸಮಾಜದ ಕಟು ವಾಸ್ತವಕ್ಕೆ ಕಲಾತ್ಮಕ ಕನ್ನಡಿ ಹಿಡಿದ ಭೀಮರಾವ್ ನಿರ್ದೇಶನದ 'ಹೆಬ್ಬುಲಿ ಕಟ್'

ನಿರ್ದೇಶಕ ಭೀಮರಾವ್ ಅವರು ರಾಯಚೂರಿನ ಗ್ರಾಮೀಣ ಜೀವನವನ್ನು ಅತ್ಯಂತ ಸಹಜವಾಗಿ ಮತ್ತು ಆಪ್ತವಾಗಿ ಚಿತ್ರಿಸಿದ್ದಾರೆ.ಹೆಬ್ಬುಲಿ ಕಟ್” ಚಿತ್ರವು ಕೇವಲ ಒಂದು ಯುವಕನ ಕನಸಿನ ಕತೆಯಷ್ಟೇ ಅಲ್ಲ; ಇದು ಜಾತಿ, ಆರ್ಥಿಕ ಅಸಮಾನತೆ, ಮತ್ತು ಸಾಮಾಜಿಕ ಕಟ್ಟುಪಾಡುಗಳಂತಹ ಗಂಭೀರ ಸಮಸ್ಯೆಗಳನ್ನು ಸರಳವಾಗಿ ಆದರೆ ಗಾಢವಾಗಿ ಚಿತ್ರಿಸುತ್ತದೆ.

Hebbuli Cut Review: ಸಮಾಜದ ಕಟು ವಾಸ್ತವಕ್ಕೆ ಕಲಾತ್ಮಕ ಕನ್ನಡಿ ಹಿಡಿದ ಭೀಮರಾವ್ ನಿರ್ದೇಶನದ 'ಹೆಬ್ಬುಲಿ ಕಟ್'

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.