ಅವರಿಗೆ ತಾಕತ್ತಿದ್ರೆ ರಕ್ಷಿತಾಗೆ..! ಅಶ್ವಿನಿ ಗೌಡ S ಕ್ಯಾಟಗರಿ ಹೇಳಿಕೆಗೆ ಕಾಂತಾರ ನಟ ಸ್ವರಾಜ್‌ ಶೆಟ್ಟಿ ತಿರುಗೇಟು

Bigg Boss 12 updates : ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಸ್ಪರ್ಧಿ ರಕ್ಷಿತಾ ಶೆಟ್ಟಿ ಕುರಿತ ಅಶ್ವಿನಿ ಗೌಡ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ. ಇದರ ಬೆನ್ನಲ್ಲೆ ʼಕಾಂತಾರ ʼ ಸಿನಿಮಾದ ನಟ ಸ್ವರಾಜ್ ಶೆಟ್ಟಿ ಶಾಕಿಂಗ್‌ ಹೇಳಿಕೆ ನೀಡಿದ್ದು, ಎಸ್‌ ಕ್ಯಾಟಗರಿ ಕುರಿತು ಮಾತನಾಡಿದ್ದ ನಟಿಗೆ ತಿರುಗೇಟು ನೀಡಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ ನೋಡಿ..

ಅವರಿಗೆ ತಾಕತ್ತಿದ್ರೆ ರಕ್ಷಿತಾಗೆ..! ಅಶ್ವಿನಿ ಗೌಡ S ಕ್ಯಾಟಗರಿ ಹೇಳಿಕೆಗೆ ಕಾಂತಾರ ನಟ ಸ್ವರಾಜ್‌ ಶೆಟ್ಟಿ ತಿರುಗೇಟು

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.