ನನ್ನ ಅಮ್ಮ ಆಸ್ಪತ್ರೆ ಬೆಡ್ ಮೇಲಿದ್ದಾಗ, ಅಪ್ಪ ಮತ್ತೊಬ್ಬ ಮಹಿಳೆಯೊಂದಿಗೆ ಇದ್ದರು: ಕರ್ನಾಟಕದ ಖ್ಯಾತ ನಟಿ ಕಣ್ಣೀರು !

Sowmya Rao Nadig statement : ನನ್ನ ಅಮ್ಮ ಆಸ್ಪತ್ರೆ ಬೆಡ್ ಮೇಲಿದ್ದಾಗ, ಅಪ್ಪ ಮತ್ತೊಬ್ಬ ಮಹಿಳೆಯೊಂದಿಗೆ ಇದ್ದರು ಎಂದು ಕರ್ನಾಟಕದ ಖ್ಯಾತ ನಟಿ ಕಣ್ಣೀರು ಹಾಕಿದ್ದಾರೆ. 

Written by - Chetana Devarmani | Last Updated : Mar 12, 2025, 02:54 PM IST
  • ನನ್ನ ಅಮ್ಮ ಆಸ್ಪತ್ರೆ ಬೆಡ್ ಮೇಲಿದ್ದಾಗ
  • ಅಪ್ಪ ಮತ್ತೊಬ್ಬ ಮಹಿಳೆಯೊಂದಿಗೆ ಇದ್ದರು
  • ಕರ್ನಾಟಕದ ಖ್ಯಾತ ನಟಿ ಕಣ್ಣೀರು !
ನನ್ನ ಅಮ್ಮ ಆಸ್ಪತ್ರೆ ಬೆಡ್ ಮೇಲಿದ್ದಾಗ, ಅಪ್ಪ ಮತ್ತೊಬ್ಬ ಮಹಿಳೆಯೊಂದಿಗೆ ಇದ್ದರು: ಕರ್ನಾಟಕದ ಖ್ಯಾತ ನಟಿ ಕಣ್ಣೀರು !  title=

Sowmya Rao Nadig statement : ಜಬರ್ದಸ್ತ್ ನಿರೂಪಕಿಯಾಗಿ ಸೌಮ್ಯ ರಾವ್ ಸಿಕ್ಕಾಪಟ್ಟೆ ಖ್ಯಾತಿ ಪಡೆದರು. ಆಂಕರ್‌ ಅನಸೂಯಾ ನಂತರ, ಸೌಮ್ಯ ರಾವ್ ಅವರ ಸ್ಥಾನವನ್ನು ಪಡೆದರು. ಈ ಕನ್ನಡ ನಟಿ ಧಾರಾವಾಹಿಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ ತೆಲುಗು ಪ್ರವೇಶಿಸಿದರು. 

ಕಾರ್ಯಕ್ರಮವೊಂದರಲ್ಲಿ ಹೈಪರ್ ಆದಿ ಜೊತೆ ಸ್ಕಿಟ್ ಪ್ರದರ್ಶಿಸುವ ಮೂಲಕ ಎಲ್ಲರನ್ನೂ ಮೆಚ್ಚಿಸಿದರು. ಆ ಸಮಯದಲ್ಲಿ ಸೌಮ್ಯ ರಾವ್ ಎಲ್ಲರ ಗಮನ ಸೆಳೆದರು. ಇದಲ್ಲದೆ ಅವರಿಗೆ ಈಟಿವಿಯಲ್ಲಿ ʻಜಬರ್ದಸ್ತ್ʼ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಅವಕಾಶ ಸಿಕ್ಕಿತು. ಸೌಮ್ಯ ರಾವ್ ಸುಮಾರು ಒಂದು ವರ್ಷದಿಂದ ʻಜಬರ್ದಸ್ತ್ʼ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. 

ಇದನ್ನೂ ಓದಿ: ಮಾಧುರಿ ದೀಕ್ಷಿತ್ ಸೌಂದರ್ಯಕ್ಕೆ ಮೈ ಮರೆತು ತುಟಿಯಲ್ಲಿ ರಕ್ತ ಬರುವಂತೆ KISS ಮಾಡಿದ್ದ ನಟ! ಯಾರು ಗೊತ್ತೇ?

ಸೌಮ್ಯಾ ರಾವ್ ಜಬರ್ದಸ್ತ್ ಕಾರ್ಯಕ್ರಮದ ಸಮಯದಲ್ಲಿ ತನ್ನ ತಾಯಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದರು. ತನ್ನ ತಾಯಿಯನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ನನ್ನ ಯಶಸ್ಸನ್ನು ನೋಡಲು ತಾಯಿಗೆ ಸಾಧ್ಯವಾಗುತ್ತಿಲ್ಲ ಎಂದು ತನ್ನ ದುಃಖವನ್ನು ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಸೌಮ್ಯ ರಾವ್ ಮತ್ತೊಮ್ಮೆ ತನ್ನ ತಾಯಿಯ ಬಗ್ಗೆ ಮಾತನಾಡುತ್ತ ಕಣ್ಣೀರು ಹಾಕಿದ್ದಾರೆ. ಇತ್ತೀಚಿನ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ತನ್ನ ತಾಯಿಯನ್ನು ನೆನಪಿಸಿಕೊಂಡರು. ಎಲ್ಲರ ಮುಂದೆ ಭಾವುಕರಾದರು.

ತನ್ನ ತಾಯಿಯೊಂದಿಗೆ ಒಂದು ಒಳ್ಳೆಯ ಫೋಟೋ ತೆಗೆಯಲು ಸಹ ಸಾಧ್ಯವಾಗಲಿಲ್ಲ ಎಂದು ನಟಿ ಸೌಮ್ಯ ರಾವ್‌ ಕಣ್ಣೀರು ಹಾಕಿದರು. ತಾಯಿ ಆರೋಗ್ಯವಾಗಿದ್ದಾಗ ನನ್ನ ಬಳಿ ಫೋನ್ ಅಥವಾ ಕ್ಯಾಮೆರಾ ಇರಲಿಲ್ಲ, ಆದರೆ ಅಮ್ಮ ಆಸ್ಪತ್ರೆಯ ಹಾಸಿಗೆಯಲ್ಲಿದ್ದಾಗ ಕ್ಯಾಮೆರಾ ಮತ್ತು ಫೋನ್‌ ಎಲ್ಲ ಇದ್ದವು. ಆದರೆ ಒಳ್ಳೆಯ ಫೋಟೋ ತೆಗೆಯಲು ಆಗಲಿಲ್ಲ ಎಂದು ಸೌಮ್ಯ ರಾವ್‌ ಕಣ್ಣೀರು ಹಾಕಿದರು.

ಸೌಮ್ಯ ರಾವ್ ತಮ್ಮ ತಂದೆಯ ಬಗ್ಗೆಯೂ ಮಾತನಾಡಿದ್ದಾರೆ. ನನ್ನ ತಂದೆಯ ಬಗ್ಗೆ ಹೆಮ್ಮೆ ಪಡಲು ಏನೂ ಇಲ್ಲ. ಅವರು ಉತ್ತಮ ವ್ಯಕ್ತಿಯಲ್ಲ. ನನ್ನ ಅಮ್ಮ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಾಗ, ಅಪ್ಪ ಬೇರೊಬ್ಬ ಮಹಿಳೆಯರೊಂದಿಗೆ ಇದ್ದರು ಎಂದು ಹೇಳಿದ್ದಾರೆ.  

ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್: ಸಂತಾನಕ್ಕಾಗಿ ಸರ್ಪ ಸಂಸ್ಕಾರ ಪೂಜೆಯಲ್ಲಿ ಭಾಗಿ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News