Vinay Gowda on sangeetha sringeri: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಅತೀ ಹೆಚ್ಚು ಕಿತ್ತಾಡಿಕೊಂಡಿರೋದು ಸಂಗೀತಾ ಮತ್ತು ವಿನಯ್ ಗೌಡ. ಇವರಲ್ಲಿ ಒಬ್ಬರು ಉತ್ತರ, ಮತ್ತೊಬ್ಬರು ದಕ್ಷಿಣ. ಒಬ್ಬರಿಗೊಬ್ಬರು ತಮ್ಮ ತಪ್ಪು-ಮನಸ್ತಾಪಗಳನ್ನು ಕೂತು ಬಗೆಹರಿಸಿಕೊಳ್ಳುವ ಗೋಜಿಗೇ ಹೋಗುತ್ತಿಲ್ಲ. ಇದೇ ಕಾರಣದಿಂದೇನೋ ಇವರಿಬ್ಬರ ನಡುವೆ ಕೋಪ ದಿನೇದಿನೇ ಹೆಚ್ಚಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಐಪಿಎಲ್ ಇತಿಹಾಸದ ಮೊದಲ ಮಹಿಳಾ ಹರಾಜುಗಾರ್ತಿ ಯಾರು ಗೊತ್ತಾ?


ಇದೀಗ ದೋಸ್ತಿ ಎಂದೇ ಹೇಳಿಕೊಂಡು ಓಡಾಡುತ್ತಿದ್ದ ಕಾರ್ತಿಕ್ ಕೂಡ ಸಂಗೀತಾರಿಂದ ದೂರವಾಗಿದ್ದಾರೆ. ಕಾರ್ತಿಕ್ ಬಕೆಟ್ ಹಿಡಿಯುತ್ತಿದ್ದಾರೆ ಎಂದು ಈ ಹಿಂದೆ ಸಂಗೀತಾ ಹೇಳಿಕೆ ಕೊಟ್ಟಿದ್ದರು. ಈ ವಿಚಾರ ತಿಳಿದ ಕಾರ್ತಿಕ್ ಬೇಸರಗೊಂಡಿದ್ದು, ಆಕೆಯ ಸಹವಾಸವೇ ಬೇಡ ಎಂದು ದೂರವಿದ್ದಾರೆ. ಇದೀಗ ದೊಡ್ಮನೆಯಲ್ಲಿ ಸಂಗೀತಾ ಒಬ್ಬಂಟಿಯಾಗುತ್ತಿದ್ದಾರೆ.


ಇದನ್ನೂ ಓದಿ: ಪೋಸ್ಟ್ ಶೇರ್ ಮಾಡಿ “ಗುಡ್ ನ್ಯೂಸ್” ಎಂದ ಅನುಷ್ಕಾ: 2ನೇ ಮಗುವಿಗೆ ತಾಯಿಯಾಗ್ತಿರೋದು ಕನ್ಫರ್ಮ್!


ಈ ಮಧ್ಯೆ ಸಂಗೀತಾ ಕಂಡರೆ ನಾನ್ಯಾಕೆ ಉರಿದು ಬೀಳ್ತೀನಿ ಗೊತ್ತಾ ಅಂತ ವಿನಯ್ ಗೌಡ ಕಾರ್ತಿಕ್ ಮುಂದೆ ಕೇಳಿದ್ದಾರೆ. “ನಾನು ಅವಳನ್ನ ಕಂಡರೆ ಯಾಕೆ ಅಷ್ಟು ಉರ್ಕೊಳ್ತೀನಿ ಅಂತ ನೀನು ಅಂದುಕೊಳ್ಳಬಹುದು. ನಮ್ಮನ್ನ ಫಾಲೋ ಮಾಡೋ ಜನರು ಇರ್ತಾರೆ. ಅಷ್ಟು ಜನರ ಮುಂದೆ ಈ ರೀತಿ ಡ್ಯಾಮೇಜಿಂಗ್ ಸ್ಟೇಟ್‌’ಮೆಂಟ್ ಕೊಟ್ರೆ ಜನರಿಗೆ ಏನು ಇವನು.. ಹೀಗೇ, ಇರಬಹುದಾ ಅಂತ ಅಂದುಕೊಳ್ಳಬಹುದು. ಅದನ್ನೆಲ್ಲಾ ನೆನಪಿಸಿಕೊಂಡ್ರೆ ಸಿಕ್ಕಾಪಟ್ಟೆ ಬೇಜಾರಾಗುತ್ತೆ” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.