ನಾವು ಎಂದಿಗೂ ರಾತ್ರಿ ತಡವಾಗಿ ಒಟ್ಟಿಗೆ ಇರಲು ಸಾಧ್ಯವಿರಲಿಲ್ಲ..ಆತನಿಗೆ ಮನೆಗೆ ಹೋಗಿ ಹಾಲು ಕುಡಿಯುವ ಚಟ ಇತ್ತು...!'

ಅಮಿತಾಭ್ ಬಚ್ಚನ್‌ಗೆ ಮೊದಲು ರೇಖಾ ಕಿರಣ್ ಕುಮಾರ್‌ರೊಂದಿಗೆ ಪ್ರೀತಿಯಲ್ಲಿದ್ದರು. ಒಮ್ಮೆ ಛಾಯಾಗ್ರಾಹಕರೊಬ್ಬರು ರೇಖಾ ಮತ್ತು ಕಿರಣ್ ಕೈಹಿಡಿದು ಓಡುವ ಚಿತ್ರವನ್ನು ರಹಸ್ಯವಾಗಿ ತೆಗೆದು ಪತ್ರಿಕೆಯಲ್ಲಿ ಪ್ರಕಟಿಸಿದರು. ಕಿರಣ್ ಆ ಛಾಯಾಗ್ರಾಹಕರನ್ನು ಬೆನ್ನಟ್ಟಿದ್ದರು ಎನ್ನಲಾಗಿದೆ.

ನಾವು ಎಂದಿಗೂ ರಾತ್ರಿ ತಡವಾಗಿ ಒಟ್ಟಿಗೆ ಇರಲು ಸಾಧ್ಯವಿರಲಿಲ್ಲ..ಆತನಿಗೆ ಮನೆಗೆ ಹೋಗಿ ಹಾಲು ಕುಡಿಯುವ ಚಟ ಇತ್ತು...!'

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.