ಹಾವು ಕಚ್ಚಿದ ತಕ್ಷಣ ತುಪ್ಪದಲ್ಲಿ ಈ ಪುಡಿ ಬೆರೆಸಿ ಹಚ್ಚಿ.. ದೇಹದಲ್ಲಿ ವಿಷ ಹರಡುವುದಿಲ್ಲ! ಜೀವ ಉಳಿಸುವ ಏಕೈಕ ಮಾರ್ಗವಿದು

Snake Bite Remedy: ಹಾವು ಕಡಿತಕ್ಕೊಳಗಾದ ಸಂದರ್ಭದಲ್ಲಿ ತಕ್ಷಣವೇ ಆ ವ್ಯಕ್ತಿಗೆ ಹಾವು ಕಚ್ಚಿದ ಜಾಗಕ್ಕೆ ತುಪ್ಪದಲ್ಲಿ ಈ ಪುಡಿ ಬೆರೆಸಿ ಹಚ್ಚಬೇಕು. 

Written by - Chetana Devarmani | Last Updated : Apr 15, 2025, 08:16 AM IST
  • ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆ
  • ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು
  • ಹಾವು ಕಡಿತಕ್ಕೆ ಆಯುರ್ವೇದ ಚಿಕಿತ್ಸೆ
ಹಾವು ಕಚ್ಚಿದ ತಕ್ಷಣ ತುಪ್ಪದಲ್ಲಿ ಈ ಪುಡಿ ಬೆರೆಸಿ ಹಚ್ಚಿ.. ದೇಹದಲ್ಲಿ ವಿಷ ಹರಡುವುದಿಲ್ಲ! ಜೀವ ಉಳಿಸುವ ಏಕೈಕ ಮಾರ್ಗವಿದು
Snake bite first aid

Snake bite first aid: ಹಾವುಗಳು ವಿಷಕಾರಿ ಪ್ರಾಣಿಗಳು. ಅವುಗಳ ಕಡಿತವು ಜೀವಕ್ಕೆ ಅಪಾಯ ತರಬಹುದು. ಪ್ರತಿ ವರ್ಷ ವಿಶ್ವಾದ್ಯಂತ ಹಲವಾರು ಲಕ್ಷ ಜನರು ಹಾವು ಕಡಿತದಿಂದ ಸಾಯುತ್ತಾರೆ. ಹಾವಿನ ಕಡಿತದಿಂದ ಪ್ರಾಣ ಉಳಿಸಲು ಕೆಲವು ಸುಲಭ ಪ್ರಥಮ ಚಿಕಿತ್ಸೆಗಳು ಇವೆ. ಇದರಿಂದ ಆಸ್ಪತ್ರೆಗೆ ತೆರಳುವವರೆಗೆ ಹಾವು ಕಡಿತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಬಹುದು.  

Add Zee News as a Preferred Source

ಹಾವುಗಳು ಹೆಚ್ಚಾಗಿ ಮರದ ಪೊದೆಗಳು, ಹೆಚ್ಚು ಗಿಡಗಳಿರುವ ಜಾಗ, ತೇವ ಭರಿತ ಜಾಗ, ಗುಹೆಗಳು ಮತ್ತು ಕಾಡುಗಳಲ್ಲಿ ಕಂಡುಬರುತ್ತವೆ. ಇತ್ತೀಚಿನ ದಿನಗಳಲ್ಲಿ ವಸತಿ ಪ್ರದೇಶಗಳಲ್ಲಿಯೂ ಹಾವುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಹಾವು ಕಡಿತದಿಂದ ಸಾವು ಸಂಭವಿಸುವ ಅಪಾಯವಿದೆ. ಅದಕ್ಕಾಗಿಯೇ ಹಾವು ಕಚ್ಚಿದ ತಕ್ಷಣ ವೈದ್ಯರ ಬಳಿ ತೆರಳಬೇಕು. ಕೊಂಚವೂ ತಡಮಾಡದೆ ಚಿಕಿತ್ಸೆ ಕೊಡಿಸಬೇಕು. 

ಹಾವು ಕಚ್ಚಿದ ತಕ್ಷಣ ಕೆಲವು ಪ್ರಥಮ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕು. ಮನೆಯಲ್ಲಿ ಕೆಲವು ವಸ್ತುಗಳಿಂದ ಈ ಪ್ರಥಮ ಚಿಕಿತ್ಸೆ ಮಾಡಿದರೆ ವೈದ್ಯರನ್ನು ಭೇಟಿ ಮಾಡುವವರೆಗೂ ಜೀವಂತವಾಗಿರಲು ಸಹಾಯ ಮಾಡಬಹುದು. ಅರಿಶಿನವು ಹಾವು ಕಡಿತಕ್ಕೆ ಪರಿಣಾಮಕಾರಿ ಪರಿಹಾರವಾಗಿದೆ. ಹಾವು ಕಡಿತಕ್ಕೆ ಅರಿಶಿನ ಹೇಗೆ ಬಳಸುವುದು ಎಂದು ತಿಳಿಯೋಣ.

ಇದನ್ನೂ ಓದಿ: ಪ್ರತಿ ದಿನ ಒಂದು ಚಮಚ ತೆಂಗಿನ ಎಣ್ಣೆ ಕುಡಿಯುವುದರ ಆರೋಗ್ಯ ಪ್ರಯೋಜನಗಳಿವು

ಹಾವು ಕಚ್ಚಿದ ತಕ್ಷಣ ಅರಿಶಿನವನ್ನು ಬಳಸುವುದರಿಂದ ವಿಷ ಮೈತುಂಬಾ ಹರಡುವುದನ್ನು ತಡೆಯಬಹುದು. ಅರಿಶಿನದ ಪುಡಿಮಾಡಿಯನ್ನು ತುಪ್ಪದಲ್ಲಿ ಕಲಿಸಿ ಹಾವು ಕಚ್ಚಿದ ಜಾಗಕ್ಕೆ ಹಚ್ಚಬೇಕು. ಹಾವಿನ ವಿಷ ದೇಹದಲ್ಲಿ ಹರಡಲು ಮೇಲೆ ಹಚ್ಚಿ. ಹೀಗೆ ಮಾಡುವುದರಿಂದ ಹಾವು ಕಡಿತದ ವಿಷ ಹರಡುವುದನ್ನು ತಡೆಯಬಹುದು.

ಕೆಲವು ಅಧ್ಯಯನಗಳ ಪ್ರಕಾರ, ಶುಂಠಿಯು ಸಮೃದ್ಧ ಔಷಧೀಯ ಗುಣಗಳನ್ನು ಹೊಂದಿದೆ. ಪ್ರೋಟೀನ್ ಅಂಶ ತುಂಬಾ ಹೆಚ್ಚಾಗಿದೆ. ಇದು ಹಾವು ಕಡಿತಕ್ಕೆ ಉತ್ತಮ ಪ್ರತಿವಿಷವಾಗಿ ಕಾರ್ಯನಿರ್ವಹಿಸುತ್ತದೆ. ಹಿಂದೆ, ಬೆಳ್ಳುಳ್ಳಿಯನ್ನು ಹಾವು ಕಡಿತಕ್ಕೆ ಉತ್ತಮ ಪರಿಹಾರವೆಂದು ಪರಿಗಣಿಸಲಾಗಿತ್ತು.

ಕೆಲವು ವರದಿಗಳ ಪ್ರಕಾರ, ಅರಿಶಿನ ಮತ್ತು ತುಪ್ಪವನ್ನು ತಿನ್ನಿಸಿ ವಾಂತಿ ಮಾಡಿಸುವುದರಿಂದಲೂ ಹಾವಿನ ವಿಷ ಮೈ ತುಂಬಾ ಹರಡುವುದನ್ನು ತಡೆಯಬಹುದಾಗಿದೆ. ಇದು ಹಾವು ಕಡಿತಕ್ಕೆ ಪ್ರತಿವಿಷವಾಗಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವರದಿಯು ಅರಿಶಿನವು ನಮ್ಮ ದೇಹವನ್ನು ವಿಷದಿಂದ ರಕ್ಷಿಸುತ್ತದೆ ಎಂದು ಹೇಳುತ್ತದೆ. ಅರಿಶಿನದಲ್ಲಿ ನಂಜು ನಿರೋಧಕ ಗುಣವಿದ್ದು ಇದು ಹಾವಿನ ವಿಷದಿಂದ ನಮ್ಮನ್ನು ರಕ್ಷಿಸಬಹುದು. 

ಇದನ್ನೂ ಓದಿ: ಹೃದಯಾಘಾತ ತಡೆಯುವ ಶಕ್ತಿಶಾಲಿ ಹಣ್ಣು... ತಿಂಗಳಲ್ಲಿ ಒಮ್ಮೆ ತಿನ್ನಿ ಸಾಕು ಹಾರ್ಟ್‌ ಅಟ್ಯಾಕ್‌ ಬರೋದೇ ಇಲ್ಲ! ರಕ್ತನಾಳದಲ್ಲಿನ‌ ಬ್ಲಾಕೇಜ್‌ ಕೂಡ ಕ್ಲಿಯರ್‌ ಆಗುತ್ತೆ

(ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News