ನವದೆಹಲಿ: ಮಹರಾಷ್ಟ್ರದ ಪುಣೆಯ ಶಿರೂರ್ ತಾಲ್ಲೂಕಿನ ಫಕ್ಟೇ ಗ್ರಾಮದಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ಈಗ ರಕ್ಷಿಸಲಾಗಿದೆ.




COMMERCIAL BREAK
SCROLL TO CONTINUE READING

ಬಾವಿಯಲ್ಲಿ ಬಿದ್ದಂತಹ ಚಿರತೆಯನ್ನು ಈಗ ಶಿರೂರ್ ರೇಂಜ್ ಪಾರುಗಾಣಿಕಾ ತಂಡ ಮತ್ತು ವನ್ಯಜೀವಿ ಎಸ್‌ಒಎಸ್ ಇಂದು ರಕ್ಷಿಸಿದೆ. ಈಗ ಚಿರತೆಯನ್ನು ನಂತರ ಚಿಕಿತ್ಸೆಗಾಗಿ ಜುನ್ನಾರ್‌ನ ಮಾಣಿಕ್ಡೋ ಚಿರತೆ ಪಾರುಗಾಣಿಕಾ ಕೇಂದ್ರಕ್ಕೆ  ಸಾಗಿಸಲಾಗಿದೆ. ಚಿರತೆ ಹಿಡಿದಿರುವ ವಿಡಿಯೋವನ್ನು ಈಗ ಎಎನ್ಐ ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.