ಹಿಂದೂ ಪವಿತ್ರ "ತಿಲಕ"ಗಳನ್ನು "ಲೈಂಗಿಕ ಕ್ರಿಯೆ" ಭಂಗಿಗಳಿಗೆ ಹೋಲಿಸಿದ ಸಚಿವ..! ಭುಗಿಲೆದ್ದ ಆಕ್ರೋಶ..

ಡಿಎಂಕೆ ಹಿರಿಯ ನಾಯಕ ಕೆ. ಪೊನ್ಮುಡಿ ಅವರು ಹಿಂದೂ ಧಾರ್ಮಿಕ ತಿಲಕಗಳನ್ನು ಲೈಂಗಿಕ ಕ್ರಿಯೆಗೆ ಹೋಲಿಸಿ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಗಳನ್ನು ಸ್ವತಃ ಡಿಎಂಕೆ ಸಂಸದೆ ಸೇರಿದಂತೆ ಹಲವರು ಖಂಡಿಸಿದ್ದಾರೆ.. ಈ ಘಟನೆಯನ್ನು ಹಿಂದೂ ನಂಬಿಕೆಗಳ ಮೇಲಿನ ದಾಳಿ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ..

Written by - Krishna N K | Last Updated : Apr 11, 2025, 03:13 PM IST
    • ಹಿಂದೂ ಧಾರ್ಮಿಕ ತಿಲಕಗಳನ್ನು ಲೈಂಗಿಕ ಕ್ರಿಯೆಗೆ ಹೋಲಿಸಿದ ಸಚಿವ
    • ಪೊನ್ಮುಡಿ ಹೇಳಿಕೆ ಭಾರಿ ಕೋಲಾಹಲಕ್ಕೆ ಕಾರಣವಾಗಿವೆ.
    • ಶೈವ ಮತ್ತು ವೈಷ್ಣವ ತಿಲಕರನ್ನು ಅವಮಾನಿಸಿದ್ದಕ್ಕಾಗಿ ಅನೇಕ ಜನರು ಟೀಕಿಸುತ್ತಿದ್ದಾರೆ.
ಹಿಂದೂ ಪವಿತ್ರ "ತಿಲಕ"ಗಳನ್ನು "ಲೈಂಗಿಕ ಕ್ರಿಯೆ" ಭಂಗಿಗಳಿಗೆ ಹೋಲಿಸಿದ ಸಚಿವ..! ಭುಗಿಲೆದ್ದ ಆಕ್ರೋಶ..

ತಮಿಳುನಾಡು : ರಾಜ್ಯ ಅರಣ್ಯ ಸಚಿವ ಕೆ. ಪೊನ್ಮುಡಿ, ಹಿಂದೂ ಧಾರ್ಮಿಕ ತಿಲಕಗಳನ್ನು ಲೈಂಗಿಕ ಕ್ರಿಯೆಗೆ ಹೋಲಿಸಿ ನೀಡಿರುವ ಹೇಳಿಕೆಗೆ ಸ್ವತಃ ಡಿಎಂಕೆ ನಾಯಕರು, ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.. ಸಧ್ಯ ಪೊನ್ಮುಡಿ ಹೇಳಿಕೆ ಭಾರಿ ಕೋಲಾಹಲಕ್ಕೆ ಕಾರಣವಾಗಿವೆ. 

Add Zee News as a Preferred Source

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪೊನ್ಮುಡಿ, ಶೈವ ಮತ್ತು ವೈಷ್ಣವ ತಿಲಕರನ್ನು ಅವಮಾನಿಸಿದ್ದಕ್ಕಾಗಿ ಅನೇಕ ಜನರು ಟೀಕಿಸುತ್ತಿದ್ದಾರೆ. ಡಿಎಂಕೆ ಸಂಸದೆ ಕನಿಮೊಳಿ ಕೂಡ ಪೊನ್ಮುಡಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಪೊನ್ಮುಡಿ ಅವರ ಹೇಳಿಕೆಯಿಂದ ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬು ಮತ್ತು ಗಾಯಕಿ ಚಿನ್ಮಯಿ ಶ್ರೀಪಾದ ಕೂಡ ಆಕ್ರೋಶಗೊಂಡಿದ್ದಾರೆ.. 

ಇದನ್ನೂ ಓದಿ:ಸುಂದರ ಚೆಲುವೆಯ ಮುಖದ ಮೇಲೆ ಗಡ್ಡ-ಮೀಸೆ..! ಎಚ್ಚರ.. ಯುವತಿಯರೇ ಈ ಸಮಸ್ಯೆ ಇದ್ದರೆ ಇಂದೇ ಎಚ್ಚೆತ್ತುಕೊಳ್ಳಿ..  

ಅಲ್ಲದೆ, ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವೀಯ, ಈ ಘಟನೆಯನ್ನು ಇದು ಹಿಂದೂ ಧರ್ಮದ ಮೇಲೆ ಡಿಎಂಕೆ ನಡೆಸುತ್ತಿರುವ ದಾಳಿಯ ಮುಂದುವರಿಕೆ ಎಂದು ಹೇಳಿದರು.. ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿದ ಮಾಳವಿಯ, "ಡಿಎಂಕೆ, ಕಾಂಗ್ರೆಸ್, ಟಿಎಂಸಿ ಅಥವಾ ಆರ್‌ಜೆಡಿ ಆಗಿರಲಿ, ಇಂಡಿ ಮೈತ್ರಿಕೂಟದ ಸದಸ್ಯರು ಸಿದ್ಧಾಂತದಿಂದಲ್ಲ, ಬದಲಾಗಿ ಹಿಂದೂ ನಂಬಿಕೆಗಳ ಬಗ್ಗೆ ಸಾಮಾನ್ಯ ದ್ವೇಷದಿಂದ ಒಂದಾಗಿರುವಂತೆ ತೋರುತ್ತದೆ ಎಂದು ಹೇಳಿದರು. 

ಸಧ್ಯ ಪೊನ್ಮುಡಿ ಅವರ ಹೇಳಿಕೆಗಳು ಭಾರಿ ಕೋಲಾಹಲಕ್ಕೆ ಕಾರಣವಾಗಿವೆ. ಇನ್ನು ಪೊನ್ಮುಡಿ ಅವರನ್ನು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಡಿಎಂಕೆ ತೆಗೆದುಹಾಕಿದೆ. ಈ ಘಟನೆ ಮುಂದಿನ ದಿನ ಯಾವ ಹಂತಕ್ಕೆ ತಲುಪುತ್ತದೆ ಅಂತ ಕಾಯ್ದು ನೋಡಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News