ಹಾವು ಮುಂಗಸಿ ಜಗಳದಲ್ಲಿ ಯಾವಾಗಲೂ ಮುಗುಸಿ ಯಾಕೆ ಗೆಲ್ಲುತ್ತೆ ಗೊತ್ತಾ..? ಅದರಲ್ಲೂ ಭಾರತದಲ್ಲಿನ ಮುಂಗುಸಿಗಳೇಕೆ ಅಷ್ಟೊಂದು ಶಕ್ತಿಶಾಲಿ..!

ನಾಗರಹಾವುಗಳು ಅಥವಾ ಇತರ ಹಾವುಗಳು ಮುಂಗುಸಿಯನ್ನು ಕಂಡರೆ ಭಯದಿಂದ ಓಡಿಹೋಗುತ್ತವೆ. ಜಗತ್ತಿನಲ್ಲಿ ಎಷ್ಟೇ ಅಪಾಯಕಾರಿ ಹಾವು ಇದ್ದರೂ, ಅದು ಮುಂಗುಸಿಯೊಂದಿಗೆ ಹೋರಾಡಿದರೆ ಕೊನೆಗೆ ಮುಂಗುಸಿಯೇ ಗೆಲ್ಲುತ್ತದೆ. ಆದರೆ ಹಾವು-ಮುಂಗುಸಿ ಕಾಳಗದಲ್ಲಿ ಮುಂಗುಸಿಯೇ ಗೆಲ್ಲುವುದೇಕೆ ಗೊತ್ತೇ? ಮುಂಗುಸಿಯನ್ನು ಕಂಡಾಗ ಹಾವು ಏಕೆ ಹೆದರುತ್ತದೆ? ನಾಗರಹಾವು ಮುಂಗುಸಿಯನ್ನು ಕಚ್ಚಿದರೂ ಮುಂಗುಸಿಗೆ ಯಾವುದೇ ಹಾನಿಯಾಗುವುದಿಲ್ಲ ಏಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಹಾವು ಮುಂಗಸಿ ಜಗಳದಲ್ಲಿ ಯಾವಾಗಲೂ ಮುಗುಸಿ ಯಾಕೆ ಗೆಲ್ಲುತ್ತೆ ಗೊತ್ತಾ..? ಅದರಲ್ಲೂ ಭಾರತದಲ್ಲಿನ ಮುಂಗುಸಿಗಳೇಕೆ ಅಷ್ಟೊಂದು ಶಕ್ತಿಶಾಲಿ..!
Image Credit: ಸಾಂದರ್ಭಿಕ ಚಿತ್ರ

About the Author

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.