General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಜೈಮಿನಿ ಭಾರತ ಯಾರ ಕೃತಿ..?


ಉತ್ತರ: ಲಕ್ಷ್ಮೀಶ


ಪ್ರಶ್ನೆ 2: ಜಾರ್ಖಂಡದ ರಾಜಧಾನಿ ಯಾವುದು..?


ಉತ್ತರ: ರಾಂಚಿ


ಪ್ರಶ್ನೆ 3: ರಾಜ್ಯದ ಅತಿದೊಡ್ಡ ಆಲದಮರ ಎಲ್ಲಿದೆ..?


ಉತ್ತರ: ಬೆಂಗಳೂರು ಬಳಿಯ ರಾಮೋಹಳ್ಳಿ


ಪ್ರಶ್ನೆ 4: ವಿಶ್ವದ ಏಕೈಕ ತೂಗುವ ಉದ್ಯಾನ ಯಾವುದು? ಎಲ್ಲಿದೆ?


ಉತ್ತರ: ಕೈಬುಲ್ ಲಂಜಾವ್ ರಾಷ್ಟ್ರೀಯ ಉದ್ಯಾನ (ಮಣಿಪುರ)


ಪ್ರಶ್ನೆ 5: ಕರ್ನಾಟಕದ ಶಾಸ್ತ್ರೀಯ ಸಂಗೀತದ ಪಿತಾಮಹರೆಂದು ಹೆಸರು ಪಡೆದವರು ಯಾರು?


ಉತ್ತರ: ಪುರಂದರದಾಸರು


ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಮುಖಗಳನ್ನು 10 ಸೆಕೆಂಡುಗಳಲ್ಲಿ ಗುರುತಿಸಿ..! ಜಾಣರೆಂದು ನಿರೂಪಿಸಿ


ಪ್ರಶ್ನೆ 6: ಕರ್ನಾಟಕದಲ್ಲಿ ಪ್ರಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಯಾವುದು?


ಉತ್ತರ: ಬೆಂಗಳೂರು 1905ರಲ್ಲಿ


ಪ್ರಶ್ನೆ 7: ಕರ್ನಾಟಕದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ಯಾವುದು?


ಉತ್ತರ: ಕರ್ನಾಟಕ ರತ್ನ


ಪ್ರಶ್ನೆ 8: ದೇಶದಲ್ಲೇ ISO 9002 ಪ್ರಮಾಣಪತ್ರ ಪಡೆದ ಮೊದಲ ಚರ್ಮೋದ್ಯಮ ಯಾವುದು?


ಉತ್ತರ: ಲಿಡ್ಕರ್


ಪ್ರಶ್ನೆ 9: ಕಾಲರಾ ರೋಗಕ್ಕೆ ಕಾರಣವಾದ ಜೀವಿ ಯಾವುದು?


ಉತ್ತರ: ವಿಬ್ರಿಯೋ


ಪ್ರಶ್ನೆ 10: ಕೆಂಪು ರಕ್ತಕಣಗಳಿಗೆ ಯಾವುದು ಅವಶ್ಯಕ..?


ಉತ್ತರ: ಕಬ್ಬಿಣ ಅಂಶ


ಇದನ್ನೂ ಓದಿ: ಪಾರ್ಲೆ-ಜಿ ಬಿಸ್ಕೆಟ್ ಮೇಲಿದ್ದ ಬೇಬಿ ಫೋಟೋ ನಾಪತ್ತೆ..! ಯಾರು ಈ ಯುವಕ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.