General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.


COMMERCIAL BREAK
SCROLL TO CONTINUE READING

ಪ್ರಶ್ನೆ 1: ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು?


a)  1976                                    b)  1985


c)  1986                                    d)  1989


ಉತ್ತರ: 1989


ಪ್ರಶ್ನೆ 2: ‘ಭಾರತ ರತ್ನ’ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು?


a)  ಮದರ್ ಥೆರೆಸಾ                                  b)  ಇಂದಿರಾ ಗಾಂಧಿ


c)  ಅರುಣಾ ಅಸಫ್ ಅಲಿ                          d)  ಎಂ.ಎಸ್.ಸುಬ್ಬಲಕ್ಷ್ಮಿ


ಉತ್ತರ: ಇಂದಿರಾ ಗಾಂಧಿ


ಪ್ರಶ್ನೆ 3: ಭಾರತಕ್ಕಾಗಿ ಮಾಡಿ (MAKE FOR INDIA) ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು?


a)  ನರೇಂದ್ರ ಮೋದಿ                               b)  ಗುರುಚರಣ್ ದಾಸ್


c)  ಸುರ್ಜಿತ್ ಸಿಂಗ್ ಭಲ್ಲಾ                        d)  ರಘುರಾಮ್ ರಾಜನ್


ಉತ್ತರ: ರಘುರಾಮ್ ರಾಜನ್


ಪ್ರಶ್ನೆ 4: ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು?


a)  ಗುಂಪು                                  b)  ಗುಂಪು


c)  AB ಗುಂಪು                             d)  O ಗುಂಪು


ಉತ್ತರ: O ಗುಂಪು


ಪ್ರಶ್ನೆ 5: ಭಾರತ ತನ್ನ ಪ್ರಥಮ ಕೃತಕ ಉಪಗ್ರಹ ‘ಆರ್ಯಭಟ’ವನ್ನು ರಷ್ಯಾದ ಸಹಯೋಗದೊಂದಿಗೆ ಯಾವ ವರ್ಷ ಉಡಾಯಿಸಿತು?


a)  1972                        b)  1973


c)  1974                        d)  1975


ಉತ್ತರ: 1975


ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ 'ಪ್ರಾಣ ಪ್ರತಿಷ್ಠಾಪನ' ಕಾರ್ಯಕ್ರಮಕ್ಕೆ ವಾರಣಾಸಿ- ಗುಜರಾತ್‌ನಿಂದ ತುಪ್ಪದ ಲಡ್ಡು


ಪ್ರಶ್ನೆ 6: ‘ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ’ ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?


a)  ಮದರ್ ಥೇರೆಸಾ                        b)  ಸಿಸ್ಟರ್ ನಿವೇದಿತಾ


c)  ಆ್ಯನಿಬೆಸೆಂಟ್                            d)  ಝಾನ್ಸಿರಾಣಿ ಲಕ್ಷ್ಮೀಬಾಯಿ


ಉತ್ತರ: ಆ್ಯನಿಬೆಸೆಂಟ್ 


ಪ್ರಶ್ನೆ 7: ಮೊಟ್ಟ ಮೊದಲಿಗೆ ಮೌಂಟ್ ಎವರೆಸ್ಟ್ ಏರಿದ್ದು ಯಾವ ವರ್ಷದಲ್ಲಿ?


a)  1950                                    b)  1951


c)  1952                                    d)  1953


ಉತ್ತರ: 1953


ಪ್ರಶ್ನೆ 8: ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?


a)  ಸಾರ್ಬಿಟಾಲ್                                    b)  ಫಾರ್ಮಲ್ಡಿಹೈಡ


c)  ಫ್ಲೂರೈಡ್                                          d)  ಯುರೇನಿಯಂ


ಉತ್ತರ: ಫಾರ್ಮಲ್ಡಿಹೈಡ


ಪ್ರಶ್ನೆ 9: ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?


a)  ಫಾತೀಮಾ ಬೀವಿ                                b)  ವಿ.ಎಸ್.ರಮಾದೇವಿ


c)  ಲೈಲಾಸೇಠ್                                       d)  ಮಂಜುಳಾ ಚೆಲ್ಲೂರ್


ಉತ್ತರ: ಮಂಜುಳಾ ಚೆಲ್ಲೂರ್


ಪ್ರಶ್ನೆ 10: ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ?


a)  ಇಂಗಾಲದ ಡೈಯಾಕ್ಸೈಡ್ & ಸಾರಜನಕ        b)  ಇಂಗಾಲದ ಮೋನಾಕ್ಸೈಡ್ & ಇಂಗಾಲದ ಡೈಯಾಕ್ಸೈಡ್


c)  ಓಝೋನ್ & ಇಂಗಾಲದ ಡೈಯಾಕ್ಸೈಡ್        d)  ನೈಟ್ರಸ್ ಆಕ್ಸೈಡ್ & ಗಂಧಕದ ಡೈಯಾಕ್ಸೈಡ್


ಉತ್ತರ: ನೈಟ್ರಸ್ ಆಕ್ಸೈಡ್ & ಗಂಧಕದ ಡೈಯಾಕ್ಸೈಡ್


ಇದನ್ನೂ ಓದಿ: ಜನವರಿ 22 ರಂದು ತಾಯಂದಿರಾಗಲು ಮಹಿಳೆಯರು ಪೈಪೋಟಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.