16 ವರ್ಷಗಳ ಪ್ರೇಮಕತೆಗೆ ಬಿಟ್ಟು ಬ್ರೇಕ್ !ಪಹಲ್ಗಾಮ್ ದಾಳಿಯ ನಂತರ ರದ್ದಾದ ವೀಸಾ !ಒಂದಾಗಿ ಬದುಕುವ ಭಾಗ್ಯ ಇಲ್ಲ ಈ ನವವಿವಾಹಿತ ಜೋಡಿಗೆ !

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನಾ ದಾಳಿ ಅದೆಷ್ಟೋ ಜನರ ಜೀವನವನ್ನು ನರಕವಾಗಿಸಿದೆ. ಹಾಗೆಯೇ ಈ ಒಂದಾಗಲು ಒಟ್ಟಿಗೆ ಸಂಸಾರ ನಡೆಸಲು ಕಾಯುತ್ತಿರುವ ಈ ಜೋಡಿಯ ಕನಸಿಗೂ ಕಲ್ಲು ಹಾಕಿದೆ. 

16 ವರ್ಷಗಳ ಪ್ರೇಮಕತೆಗೆ ಬಿಟ್ಟು ಬ್ರೇಕ್ !ಪಹಲ್ಗಾಮ್ ದಾಳಿಯ ನಂತರ ರದ್ದಾದ ವೀಸಾ !ಒಂದಾಗಿ ಬದುಕುವ ಭಾಗ್ಯ ಇಲ್ಲ ಈ ನವವಿವಾಹಿತ ಜೋಡಿಗೆ !

About the Author

Ranjitha R K

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ, ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುತ್ತಾ ಬಂದಿದ್ದಾರೆ.