ಕಾಫಿ ತೋಟಗಳು ಮತ್ತು ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಚಾರಣ ಮತ್ತು ವನ್ಯಜೀವಿ ಸಫಾರಿಗಳಿಗೆ ಸೂಕ್ತ ಸ್ಥಳ. ಅಬೇ ಜಲಪಾತ ಮತ್ತು ತಲಕಾವೇರಿ ನೋಡಲೇಬೇಕಾದ ಸ್ಥಳಗಳು.
ತಮಿಳುನಾಡು ಮತ್ತು ಕೇರಳದ ಗಡಿಯಲ್ಲಿರುವ ಅಣ್ಣಾಮಲೈ ಬೆಟ್ಟ ಹಚ್ಚ ಹಸಿರಿನ ಕಾಡುಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಸುಂದರವಾದ ನೋಟಗಳನ್ನು ಹೊಂದಿದ್ದು, ಚಾರಣಕ್ಕೆ ಸೂಕ್ತ ಸ್ಥಳ
ತಮಿಳುನಾಡಿನಲ್ಲಿ ಅಷ್ಟೇನೂ ಪ್ರಸಿದ್ಧವಲ್ಲದ ಗಿರಿಧಾಮವಾಗಿದ್ದು, ಇದು ತಂಪಾದ ಹವಾಮಾನ ಮತ್ತು ಶಾಂತಿಯುತ ವಾತಾವರಣವನ್ನು ನೀಡುತ್ತದೆ. ಕಾಫಿ ತೋಟಗಳು, ಪ್ರಶಾಂತ ಸರೋವರಗಳು ಮತ್ತು ರಮಣೀಯ ನೋಟಗಳಿಗೆ ಹೆಸರುವಾಸಿಯಾಗಿದೆ.
ವಯನಾಡ್ ಹಚ್ಚ ಹಸಿರಿನ ಕಾಡುಗಳು, ಜಲಪಾತಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಿಂದ ಆವೃತವಾದ ಸುಂದರವಾದ ಗಿರಿಧಾಮವಾಗಿದೆ. ತಂಪಾದ ಹವಾಮಾನ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಪ್ರಸಿದ್ಧಿ.
ಊಟಿ ಬಳಿಯಿರುವ ಶಾಂತ ಗಿರಿಧಾಮ ಕೂನೂರು, ಚಹಾ ತೋಟಗಳು ಮತ್ತು ನೀಲಗಿರಿಯ ವಿಹಂಗಮ ನೋಟಗಳಿಗೆ ಹೆಸರುವಾಸಿಯಾಗಿದೆ.
ಕಾಫಿ ತೋಟಗಳು ಮತ್ತು ಹಚ್ಚ ಹಸಿರಿನ ಭೂದೃಶ್ಯಗಳಿಗೆ ಹೆಸರುವಾಸಿಯಾದ ಚಿಕ್ಕಮಗಳೂರು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ತಂಪಾದ ಗಿರಿಧಾಮವಾಗಿದೆ. ಮುಳ್ಳಯ್ಯನಗಿರಿ ಶಿಖರ ಮಿಸ್ ಮಾಡಬೇಡಿ.
ಮುನ್ನಾರ್ ತನ್ನ ತಂಪಾದ ವಾತಾವರಣ ಮತ್ತು ಹಚ್ಚ ಹಸಿರಿನ ಚಹಾ ತೋಟಗಳಿಂದಾಗಿ ಬೇಸಿಗೆಯಲ್ಲಿ ಭೇಟಿ ನೀಡಲು ಉತ್ತಮ ಪ್ರವಾಸಿ ತಾಣವಾಗಿದೆ.
ಪಶ್ಚಿಮ ಘಟ್ಟಗಳ ಶಿಖರದಲ್ಲಿರುವ ಈ ಗಿರಿಧಾಮವು ತಂಪಾದ ಹವಾಮಾನ ಮತ್ತು ಮಾಲಿನ್ಯರಹಿತ ನೈಸರ್ಗಿಕ ಪರಿಸರವನ್ನು ನೀಡುತ್ತದೆ. ಅಗಸ್ತ್ಯಕುಡಂ ಚಾರಣ, ದಟ್ಟ ಕಾಡುಗಳು ಮತ್ತು ಪ್ರಕೃತಿ ನಡಿಗೆಗೆ ಸೂಕ್ತವಾಗಿದೆ.
'ಬೆಟ್ಟಗಳ ರಾಣಿ' ಎಂದು ಕರೆಯಲ್ಪಡುವ ಊಟಿಯು ಹಚ್ಚ ಹಸಿರಿಗೆ ಹೆಸರುವಾಸಿ. ನಗರದ ಜಂಜಾಟದಿಂದ ರಿಲೀಫ್ ಬೇಕು ಅಂದ್ರೆ ಈ ಸ್ಥಳಕ್ಕೆ ಭೇಟಿ ನೀಡಿ.