ಹೆಂಡತಿ ಹಣ ಕೊಡಲಿಲ್ಲ ಅಂತ ನೇಣಿಗೆ ಶರಣಾದ ಪತಿ..! 

ಮಕ್ಕಳು ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಿದ್ರು. ಕಟ್ಟಡದ ಒಳಗೆ ಹೋಗ್ತಿದ್ದಂತೆ ಚೀರಿಕೊಂಡು ಹೊರಬಂದಿದ್ರು. ಗಾಬರಿಗೊಂಡು ಬಂದು ನೋಡಿದ ಶಿಕ್ಷರು ಇಡೀ ಶಾಲೆಗೆ ರಜೆ ಘೋಷಿಸಿ ಬಿಟ್ಟಿದ್ರು. ಹಾಗಾದ್ರೆ ಆ ಶಾಲೆಯಲ್ಲಿ ಅಂಥದ್ದೇನು ನಡೀತು.. ಅದನ್ನೇ ತೋರಿಸ್ತೀವಿ ನೋಡಿ.

ಹೆಂಡತಿ ಹಣ ಕೊಡಲಿಲ್ಲ ಅಂತ ನೇಣಿಗೆ ಶರಣಾದ ಪತಿ..! 

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.