ಬಿಕ್ಲು ಶಿವ ಕೊಲೆ ಕೇಸ್‌ : ನನ್ನ ಸ್ನೇಹಿತನನ್ನೇ ನಾನ್ಯಾಕೆ ಕೊಲೆ ಮಾಡಿಸಲಿ ಎಂದು ಜಗ್ಗ ಕಥೆ

Biklu Shiva case : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಭೀಕರ ಕೊಲೆಯ ಎ1 ಆರೋಪಿ ಜಗದೀಶ್ ಅಲಿಯಾಸ್ ಜಗ್ಗನಿಗೆ ಸಿಐಡಿ ಫುಲ್ ಡ್ರಿಲ್ ನಡೆಸ್ತಿದ್ದು, ವಿಚಾರಣೆ ವೇಳೆ ಜಗ್ಗ ಬಿಕ್ಲು ಜೊತೆಗೆ ತನಗಿದ್ದ ಸ್ನೇಹದ ಬಗ್ಗೆ ಹೇಳಿಕೊಂಡಿದ್ದಾನಂತೆ.

ಬಿಕ್ಲು ಶಿವ ಕೊಲೆ ಕೇಸ್‌ : ನನ್ನ ಸ್ನೇಹಿತನನ್ನೇ ನಾನ್ಯಾಕೆ ಕೊಲೆ ಮಾಡಿಸಲಿ ಎಂದು ಜಗ್ಗ ಕಥೆ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More