ರಾಜಧಾನಿಯಲ್ಲಿ ಸಿಲಿಂಡರ್‌ ಬ್ಲಾಸ್ಟ್‌..! 1 ಸಾವು, ಹಲವರಿಗೆ ಗಾಯ, 6 ಕ್ಕೂ ಹೆಚ್ಚು ಮನೆ ಧ್ವಂಸ

ಇಂದು‌ ಸ್ವಾತಂತ್ರ್ಯ ದಿನಾಚರಣೆ.. ಹೀಗಾಗಿ ಬಹುತೇಕ ‌ಜನರಿಗೆ ಇಂದು ರಜೆ‌ ಇದೆ..ಹೀಗಾಗಿ ಆ ಏರಿಯಾದ ಜನರು ಸಹ ಕೆಲಸ ಏನು ಇಲ್ಲವಲ್ಲ ಅಂತ ನಿದ್ರೆಗೆ ಜಾರಿದ್ರು.. ಆದ್ರೆ ಏಕಾಏಕಿ ಬಂದಂತಹ ಆ ಒಂದು ಶಬ್ದದಿಂದ ಇಡೀ ಏರಿಯಾವೇ ಬೆಚ್ಚಿಬಿದ್ದಿತ್ತು. ನೋಡ‌ನೋಡುತ್ತಲೇ ಆ ಏರಿಯಾದಲ್ಲಿದ್ದ ಆರರಿಂದ ಏಳು ಮನೆಗಳು ನೆಲಸಮವಾಗಿತ್ತು. ಹಾಗಾದ್ರೆ ಅಲ್ಲಿ ಆಗಿದ್ದಾದ್ರು ಏನು ಅಂತಾ ಹೇಳ್ತಿವಿ ನೋಡಿ.

ರಾಜಧಾನಿಯಲ್ಲಿ ಸಿಲಿಂಡರ್‌ ಬ್ಲಾಸ್ಟ್‌..! 1 ಸಾವು, ಹಲವರಿಗೆ ಗಾಯ, 6 ಕ್ಕೂ ಹೆಚ್ಚು ಮನೆ ಧ್ವಂಸ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.