ಆರ್‌ಸಿಬಿ ಕಾಲ್ತುಳಿತ ಪ್ರಕರಣ : ಹಣ್ಣು ತಿಂದು ಸಂಸ್ಥೆಗಳ ಬಾಯಿಗೆ ಸಿಪ್ಪೆ ಎಸೆದ ಸರ್ಕಾರ

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ಲಾಜಿಕಲ್ ಎಂಡ್ ಗೆ ಬಂದಂತಿದೆ. ಕಾಲ್ತುಳಿತ ಪ್ರಕರಣದ ತನಿಖಾ ವರದಿಯನ್ನ ಇಂದಿನ ಸಂಪುಟ ಸಭೆಯಲ್ಲಿ ಒಪ್ಪಿಕೊಂಡಿದೆ. ನ್ಯಾ.ಮೈಕೆಲ್ ಡಿ ಕುನ್ಹಾ ನೇತೃತ್ವದ ಏಕಸದಸ್ಯ ಆಯೋಗ ಕೊಟ್ಟಿದ್ದ ವರದಿಯ ಶಿಫಾರಸುಗಳನ್ನ ಒಪ್ಪಿ ಕ್ರಮಕ್ಕೆ ಮುಂದಾಗಿದೆ.. ಹಣ್ಣನ್ನ ತಾನು ತಿಂದು ಸಿಪ್ಪೆಯನ್ನ ಖಾಸಗಿ ಸಂಸ್ಥೆಗಳತ್ತೆ ಎಸೆದಿದೆ. ತನ್ನದು ಯಾವ ತಪ್ಪಿಲ್ಲವೆಂದು ತನಗೆ ತಾನೇ ಬೆನ್ನುತಟ್ಟಿಕೊಂಡಿದೆ.

ಆರ್‌ಸಿಬಿ ಕಾಲ್ತುಳಿತ ಪ್ರಕರಣ : ಹಣ್ಣು ತಿಂದು ಸಂಸ್ಥೆಗಳ ಬಾಯಿಗೆ ಸಿಪ್ಪೆ ಎಸೆದ ಸರ್ಕಾರ
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More