RSS ಬಗ್ಗೆ ಟ್ರಬಲ್ ಶೂಟರ್ ಸಾಫ್ಟ್ ಕಾರ್ನರ್ : ಸೈಲೆಂಟಾಗಿಯೇ ಕೈ ಹೈಕಮಾಂಡ್‌ಗೆ ಕನಕಪುರ ಬಂಡೆ ಸಂದೇಶ?

ನೀರಿನಲ್ಲಿ ಹೆಜ್ಜೆ ಹಾಕುವ ಮೀನಿನ ರೀತಿ ಡಿ.ಕೆ ಶಿವಕುಮಾರ್ ನಡೆದು ಕೊಳ್ತಿದ್ದಾರೆ ಅನ್ಸುತ್ತೆ. ಇತ್ತೀಚೆಗೆ ಅವ್ರ ನಡವಳಿಕೆಯೇ ಬದಲಾಗಿಬಿಟ್ಟಿದೆ. ನವೆಂಬರ್ ಕ್ರಾಂತಿಯ ಸದ್ದು ಗದ್ದಲ ಜೋರಾಗಿದ್ರೆ, ಇತ್ತ ಡಿ.ಕೆ ಶಿವಕುಮಾರ್ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಆರ್‌ಎಸ್‌ಎಸ್ ವಿಚಾರದಲ್ಲೂ ಟ್ರಬಲ್ ಶೂಟರ್, ಸಾಫ್ಟ್ ಕಾರ್ನರ್ ತೋರುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

RSS ಬಗ್ಗೆ ಟ್ರಬಲ್ ಶೂಟರ್ ಸಾಫ್ಟ್ ಕಾರ್ನರ್ : ಸೈಲೆಂಟಾಗಿಯೇ ಕೈ ಹೈಕಮಾಂಡ್‌ಗೆ ಕನಕಪುರ ಬಂಡೆ ಸಂದೇಶ?

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More