ಪ್ರೇಯಸಿ ಕೊಲೆ ಪ್ರಕರಣ ಭೇದಿಸಲು ಸಹಾಯವಾಯ್ತು ಆ ಒಂದು ಮೆಸೇಜ್..! ದೃಶ್ಯ ಸಿನಿಮಾ ಕಥೆನೂ ಮೀರಿಸುತ್ತೆ ಈ ಕಹಾನಿ

ಅದೊಂದು ಮಣ್ಣಲ್ಲಿ ಮಣ್ಣಾಗಿದ್ದ ಪ್ರೀತಿ‌-ಪ್ರೇಮದ ಕೊಲೆ ಪ್ರಕರಣ. ಪೊಲೀಸರ ಚಾಣಾಕ್ಷತನ ತನಿಖೆಯಿಂದ 6 ತಿಂಗಳ ನಂತ್ರ, ಕೊಲೆ ರಹಸ್ಯ ಬಯಲಾಗಿದೆ. ಸಿನಿಮಾ ಮಾದರಿಯಲ್ಲಿ ಸಾಕ್ಷಿ ನಾಶ ಮಾಡ್ತಾಯಿದ್ದ ಕಿಲಾಡಿ ಪ್ರಿಯಕರ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಒಂದೇ ಒಂದು ಮೆಸೇಜ್ ನಿಂದ, ಪ್ರೇಯಸಿ ಕೊಲೆ ಮಾಡಿದ್ದ ಪ್ರೀಯಕರ ಲಾಕ್ ಆಗಿದ್ದಾನೆ. ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.

ಪ್ರೇಯಸಿ ಕೊಲೆ ಪ್ರಕರಣ ಭೇದಿಸಲು ಸಹಾಯವಾಯ್ತು ಆ ಒಂದು ಮೆಸೇಜ್..! ದೃಶ್ಯ ಸಿನಿಮಾ ಕಥೆನೂ ಮೀರಿಸುತ್ತೆ ಈ ಕಹಾನಿ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More