ಕಾಂಗ್ರೆಸ್ ಬಿಟ್ಟರೂ "ಕೈ" ಬಿಡದೆ ಎಸ್.ಎಂ.ಕೆ.ಗೆ ಬೀಳ್ಕೊಡುಗೆ : ಹಿಂದೆ ಸರಿದ ಬಿಜೆಪಿ

ಕುಟುಂಬ ಜವಾಬ್ದಾರಿ ನಿಭಾಯಿಸುವ ಜವಾಬ್ದಾರಿ ಡಿಕೆ ಕುಟುಂಬಕ್ಕೆ ಇತ್ತು, ಆದರೆ ಎಸ್ ಎಂ ಕೆ ಅವರ ರಾಜಕೀಯ ಕೊನೆಯ ಹೆಜ್ಜೆ ಬಿಜೆಪಿ. ಬಿಜೆಪಿ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದರೂ, ಪಕ್ಷದಾದ್ಯಂತ ನಿಜವಾದ ನಾಯಕನಾಗಿ ಅವರನ್ನು ಬಿಂಬಿಸುವ, ಗೌರವ ಸಲ್ಲಿಸುವ ಪ್ರಕ್ರಿಯೆಯಲ್ಲಿ ಹಿಂದೆ ಸರಿದಂತಿದೆ.. ಹೆಚ್ಚಿನ ಮಾಹಿತಿ.. ಇಲ್ಲಿದೆ...

ಕಾಂಗ್ರೆಸ್ ಬಿಟ್ಟರೂ "ಕೈ" ಬಿಡದೆ ಎಸ್.ಎಂ.ಕೆ.ಗೆ ಬೀಳ್ಕೊಡುಗೆ : ಹಿಂದೆ ಸರಿದ ಬಿಜೆಪಿ
Source: Bureau

About the Author