ಸೌಜನ್ಯ ಪರ ಹೋರಾಟಗಾರ ತಿಮರೋಡಿ ಬಂಧನವಾಗಿದ್ದು ಏಕೆ..? RSS ನಾಯಕನ ಬಗ್ಗೆ ನೀಡಿದ್ದ ಆ ಹೇಳಿಕೆ ಏನು ಗೊತ್ತೆ..?

Mahesh Thimarodi : ಧರ್ಮಸ್ಥಳ‌ ಕೇಸ್‌ನ ಬಿಸಿ ಮಧ್ಯೆ ಅತ್ತ ಸೌಜನ್ಯ ಪರ ಹೋರಾಟಗಾರರಿಬ್ಬರ ಅರೆಸ್ಟ್ ಪ್ರಹಸನ ಇಂದು ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿತು. ಯಾರನ್ನು ಯಾಕೆ ವಶಕ್ಕೆ ಪಡೆಯಲು ಮುಂದಾದದ್ದು ಯಾಕೆ ಅನ್ನೋದ್ರ ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ.

ಸೌಜನ್ಯ ಪರ ಹೋರಾಟಗಾರ ತಿಮರೋಡಿ ಬಂಧನವಾಗಿದ್ದು ಏಕೆ..? RSS ನಾಯಕನ ಬಗ್ಗೆ ನೀಡಿದ್ದ ಆ ಹೇಳಿಕೆ ಏನು ಗೊತ್ತೆ..?

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More