ಚಾಮರಾಜನಗರ ಜಿಲ್ಲೆಯ ಸಮೀಪ ಕಾಡಾನೆಗಳು ರಾಷ್ಟ್ರೀಯ ಹೆದ್ದಾರಿಗಿಳಿದ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ನಿಂತ ಕಾಡಾನೆ.

ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಅಸನೂರು ಬಳಿ‌ ಘಟನೆ.

ಕಾಡಾನೆಯೊಂದಿಗೆ ಸೆಲ್ಪಿ ತೆಗೆಯಲು ಹೋಗಿ ಹುಚ್ಚಾಟ ಮೆರೆದ ಪುಂಡರು

ಕಾರ್ ಹತ್ತಿ‌ ಸ್ವಲ್ಪದರಲ್ಲೇ ಬಚಾವ್ ಆದ ಪುಂಡರು

ಕಾಡಾನೆಯ ಕೋಪಕ್ಕೆ ಹೆದ್ದಾರಿಯಲ್ಲಿ ಬರುತ್ತಿದ್ದ ಬೈಕ್ ಜಖಂ, ಆತಂಕ ಸೃಷ್ಟಿ

ಆಗಾಗ್ಗೆ ರಸ್ತೆಗೆ ಇಳಿಯುವ ಕಾಡಾನೆಗಳು

ರಸ್ತೆಯಲ್ಲಿ ಕಬ್ಬು ಹಾಗೂ ತರಕಾರಿ ಲಾರಿಗಳನ್ನು ಅಡ್ಡಗಟ್ಟುವ ಕಾಡಾನೆಗಳು.

VIEW ALL

Read Next Story