ಕಾಡಿನಿಂದ ಹೊರಗೆ ಬಂದ ಕಾಡಾನೆ ಗುಂಪು ಜನರಲ್ಲಿ ಆತಂಕ
ಸರಗೂರು ತಾಲ್ಲೂಕಿನ ನುಗು ಹಿನ್ನೀರಿನಲ್ಲಿ 5 ಆನೆಗಳ ಗುಂಪು ಪ್ರತ್ಯಕ್ಷ
ಸದ್ಯ ಮುಳ್ಳೂರು ಗ್ರಾಮದ ಹೊರವಯದಲ್ಲಿ ಬೀಡು ಬಿಟ್ಟ ಆನೆಗಳು
ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟ ಕಾಡಾನೆಗಳು
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ
ರಾಗಿ ಕಬ್ಬು ಬೆಳೆ ನಾಶ ಮಾಡಿರುವ ಕಾಡಾನೆಗಳು
ಆನೆಗಳನ್ನು ಮರಳಿ ಕಾಡಿಗೆ ಕಳುಹಿಸಲು ಹರಸಾಹಸ