ಅಪ್ಪಿತಪ್ಪಿಯೂ ಮನೆಯಲ್ಲಿನ ಈ ವಸ್ತುಗಳಿಗೆ ಕಾಲು ಸೋಕಬಾರದು! ಸಿರಿವಂತನಿಗೂ ಬಡತನ ವಕ್ಕರಿಸುತ್ತೆ..

Vastu tips: ಹಿಂದೂ ಧರ್ಮದಲ್ಲಿ, ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಯಲ್ಲೂ ದೇವರು ಕಾಣುತ್ತಾನೆ. ಕೆಲವು ವಸ್ತುಗಳನ್ನು ದೇವರು ಮತ್ತು ದೇವತೆಗಳ ಸಂಕೇತಗಳೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಅಚಾನಕ್ಕಾಗಿಯೂ ಸಹ ಅವುಗಳನ್ನು ಪಾದಗಳಿಂದ ಮುಟ್ಟಬಾರದು ಎಂದು ಹೇಳಲಾಗುತ್ತದೆ. 

ಅಪ್ಪಿತಪ್ಪಿಯೂ ಮನೆಯಲ್ಲಿನ ಈ ವಸ್ತುಗಳಿಗೆ ಕಾಲು ಸೋಕಬಾರದು! ಸಿರಿವಂತನಿಗೂ ಬಡತನ ವಕ್ಕರಿಸುತ್ತೆ..
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More