Chankaya Niti: ಆಚಾರ್ಯ ಚಾಣಕ್ಯರ ಪ್ರಕಾರ ಅತೀ ಕಡಿಮೆ ಸಮಯದಲ್ಲಿ ಶ್ರೀಮಂತರಾಗಲು ಹೀಗೆ ಮಾಡಿ...

Zee Kannada News Desk
Feb 02,2025

ಶ್ರೀಮಂತ

ಕೆಲವರು ಶ್ರೀಮಂತರಾಗುತ್ತಾರೆ ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸುತ್ತಾರೆ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ. ಆದರೆ ಎಲ್ಲರೂ ಶ್ರೀಮಂತರಾಗಲು ಸಾಧ್ಯವಿಲ್ಲ.

ಚಾಣಕ್ಯ

ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಶ್ರೀಮಂತನಾಗಬೇಕಾದರೆ ಕೆಲವು ನೀತಿಗಳನ್ನು ಅನುಸರಿಸಬೇಕು. ಇವು ಸಂಪತ್ತು ಮತ್ತು ಖ್ಯಾತಿಯನ್ನು ಹೆಚ್ಚಿಸುತ್ತದೆ.

ಕೆಲಸ

ಶ್ರೀಮಂತರಾಗಬೇಕಾದರೆ, ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.

ಪ್ರಾಮಾಣಿಕ

ಪ್ರಾಮಾಣಿಕವಾಗಿರಬೇಕು ಮತ್ತು ಕಷ್ಟ ಕಾಲದಲ್ಲೂ ತತ್ತ್ವಗಳಿಗೆ ಬದ್ಧವಾಗಿರಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯರು.

ಶಿಸ್ತು

ಹೇಳುತ್ತದೆ ಶ್ರೀಮಂತರಾಗಬೇಕಾದರೆ ಶಿಸ್ತು ಪಾಲಿಸಬೇಕು. ಶಿಸ್ತು ಒಬ್ಬ ವ್ಯಕ್ತಿಗೆ ಯಶಸ್ಸನ್ನು ತಂದುಕೊಡುವುದು ಖಚಿತ ಎನ್ನುತ್ತಾರೆ ಚಾಣಕ್ಯರು.

ಅಪಾಯ

ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವವರು ಯಶಸ್ವಿಯಾಗಲಾರರು ಎಂಬುದು ಚಾಣಕ್ಯನ ತತ್ವ.

ಸೋಮಾರಿ

ಸೋಮಾರಿಗಳಿಂದ ದೂರವಿರಿ, ಇಲ್ಲವಾದರೆ ಪ್ರೇರಣೆಯ ಕೊರತೆಯಿಂದ ನಮ್ಮ ಪ್ರಗತಿಗೆ ಅಟಿಯಾಗಬಹುದು.

VIEW ALL

Read Next Story