2. ಇಂದಿನ ಕಾಲದಲ್ಲಿ ಲೈಫ್ ಸ್ಟೈಲ್ ಹಾಗೂ ಕೆಟ್ಟ ಆಹಾರ ಪದ್ಧತಿಯಿಂದ ರಕ್ತನಾಳಗಳಲ್ಲಿ ಕೊಳೆ ಸಂಗ್ರಹಿಸಲು ಪ್ರಾರಂಭಿಸುತ್ತದೆ.
3. ಇದರಿಂದ ಬ್ಲಡ್ ಸರ್ಕ್ಯೂಲೇಷನ್ ಹಾಳಾಗುತ್ತದೆ ಮತ್ತು ಹೃದಯಾಘಾತದಂತಹ ಮಾರಕ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
4. ಇಂದು ನಾವು ನಿಮಗೆ ಈ ಕೆಟ್ಟ ಕೊಲೆಸ್ಟ್ರಾಲ್ ನಿಂದ ಮುಕ್ತಿ ಪಡೆಯುವ ಉಪಾಯದಳನ್ನು ಹೇಳುತ್ತಿದ್ದೇವೆ.
5. ಅಡುಗೆಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ನೀವು ಈ ಕೆಲಸವನು ಸುಲಭವಾಗಿ ಮಾಡಬಹುದು.
6. ಇದಕ್ಕಾಗಿ 4 ಚಮಚೆ ಒಣದ್ರಾಕ್ಷಿ, 2 ಚಮಚ ಬಾದಾಮ್, ಒಂದು ಚಮಚ ಮೆಂತ್ಯ, 1 ಚಮಚೆ ಸೂರ್ಯಕಾಂತಿ ಬೀಜಗಳು, ಒಂದು ಚಮಚ ಅಗಸೆ ಬೀಜಗಳು ಹಾಗೂ 10 ಚಮಚ ಒಟ್ಸ್ ತೆಗೆದುಕೊಳ್ಳಿ.
7. ಈ ಎಲ್ಲಾ ಪದಾರ್ಥಗಳನ್ನು ಏಕಕಾಲಕ್ಕೆ ನೀರಿನಲ್ಲಿ ನೆನೆ ಹಾಕಿ ಮತ್ತು ಬೆಳಗ್ಗೆ ಅದನ್ನು ಸೋಸಿ ಅದರ ನೀರನ್ನು ಖಾಲಿ ಹೊಟ್ಟೆ ಸೇವಿಸಿ ಮತ್ತು ಪದಾರ್ಥಗಳನ್ನು ಅಗೆಯಿರಿ.
8. ಈ ಉಪಾಯ ಅನುಸರಿಸುವುದರಿಂದ ರಕ್ತನಾಳಗಳಲ್ಲಿನ ಕೊಳೆ ಬೆಣ್ಣೆಯಂತೆ ಕರಗುತ್ತದೆ.
9. ಈ ಮನೆಮದ್ದನ್ನು ಬೆಳಗ್ಗೆ ಅನುಸರಿಸುವುದರಿಂದ ನೀವು ಅಧಿಕ ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆಯನ್ನು ಕೂಡ ನಿಯಂತ್ರಿಸಬಹುದು.
10, ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ