1. ದಕ್ಷಿಣಾವರ್ತಿ ಶಂಖವನ್ನು ನಿತ್ಯ ಪೂಜಿಸುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ದಕ್ಷಿಣಾವರ್ತಿ ಶಂಖ ಬಲಭಾಗಕ್ಕೆ ತೆರೆದುಕೊಳ್ಳುತ್ತದೆ. ಈ ಶಂಖವನ್ನು ದಿವ್ಯ ಶಂಖ ಎಂದು ಹೇಳಲಾಗುತ್ತದೆ
2. ದಕ್ಷಿಣಾವರ್ತಿ ಶಂಖದಲ್ಲಿ ಜಲವನ್ನಿಟ್ಟು ಅದನ್ನು ಮನೆಯ ಎಲ್ಲಾ ದಿಕ್ಕುಗಳಲ್ಲಿ ಸಿಮ್ಪದಿಸುವುದರಿಂದ ನಕಾರಾತ್ಮಕ ಶಕ್ತಿ ಸರ್ವನಾಶವಾಗುತ್ತದೆ. ಪೂಜೆಯ ವೇಳೆ ಶಂಖಕ್ಕು ಕೂಡ ಧೂಪ-ದೀಪ ಬೆಳಗಬೇಕು,.
3. ದಕ್ಷಿಣಾವರ್ತಿ ಶಂಖವನ್ನು ಮನೆಯಲ್ಲಿ ತಾಯಿ ಲಕ್ಷ್ಮಿಯ ಫೋಟೋ ಬಳಿ ಇರಿಸಬೇಕು. ಕೆಂಪು ಬಣ್ಣದ ವಸ್ತ್ರದ ಮೇಲೆ ಅದನ್ನು ಇರಿಸಬೇಕು.
4. ಶಂಖದಲ್ಲಿ ಗಂಗಾಜಲ, ಕುಶವನ್ನಿಡಬೇಕು. ಬಳಿಕ ಆಸನದ ಮೇಲೆ ಕುಳಿತು ಓಂ ಶ್ರೀ ಲಕ್ಷ್ಮಿ ಸಹೋದರಾಯನಮಃ ಮಂತ್ರವನ್ನು ಜಪಿಸಬೇಕು
5. ಕನಿಷ್ಠ ಅಂದರೆ 5 ಜಪಮಾಲೆಗಳವರೆಗೆ ಈ ಮಂತ್ರವನ್ನು ಪಠಿಸಿದರೆ, ತಾಯಿ ಲಕ್ಷ್ಮಿ ಸ್ಥಾಯಿ ನಿವಾಸಿಯಾಗುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ