1, ತುಳಸಿಯನ್ನು ಹಣಕಾಸಿನ ಅಧಿದೇವತೆ ತಾಯಿ ಲಕ್ಷ್ಮಿಯ ಸ್ವರೂಪ ಎಂದು ಭಾವಿಸಲಾಗುತ್ತದೆ. ಶ್ರೀವಿಷ್ಣುವಿನ ಪೂಜೆಯ ಹೊರತುಪಡಿಸಿ ತುಳಸಿಯ ಪೂಜೆ ಅಪೂರ್ಣ ಎಂದು ಭಾವಿಸಲಾಗುತ್ತದೆ.
2. ನೀರಿನ ಕೊರತೆಯಿಂದ ತುಳಸಿ ಗಿಡ ಒಣಗುವುದು ಸಾಮಾನ್ಯ. ಆದರೆ ಸರಿಯಾದ ಆರೈಕೆಯ ಹೊರತಾಗಿಯೂ ತುಳಸಿ ಸಸ್ಯ ಒಣಗುತ್ತಿದ್ದರೆ, ನೀವು ಎಚ್ಚೆತ್ತುಕೊಳ್ಳಬೇಕು. ಇದು ಭವಿಷ್ಯದಲ್ಲಿ ದೊಡ್ಡ ತೊಂದರೆಗಳ ಸಂಕೇತವಾಗಿದೆ.
3. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹವು ತುಳಸಿಗೆ ಸಂಬಂಧಿಸಿದೆ.ಬುಧ ಯಾರೊಬ್ಬರ ಮೇಲೆ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದರೆ, ಮನೆಯಲ್ಲಿನ ತುಳಸಿ ಸಸ್ಯವು ಒಣಗಲು ಪ್ರಾರಂಭಿಸುತ್ತದೆ.
4. ತುಳಸಿ ಗಿಡ ಒಣಗಲು ಪಿತ್ರ ದೋಷವೂ ಒಂದು ಕಾರಣ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದೆ ಜಗಳ ಹಾಗೂ ವ್ಯಾಜ್ಯಗಳು ಸಂಭವಿಸುತ್ತವೆ .
5. ತುಳಸಿ ಗಿಡವನ್ನು ಮನೆಯ ಛಾವಣಿಯ ಮೇಲೆ ಇಡಬೇಡಿ. ಹೀಗೆ ಮಾಡುವುದರಿಂದ ಜಾತಕದಲ್ಲಿ ಬುಧನ ಸ್ಥಾನ ದುರ್ಬಲವಾಗುತ್ತದೆ. ಬುಧನನ್ನು ಬುದ್ಧಿ, ಸಂಪತ್ತು ಮತ್ತು ವ್ಯವಹಾರದ ಗ್ರಹವೆಂದು ಪರಿಗಣಿಸಲಾಗಿದೆ.