ಧರ್ಮಸ್ಥಳ ಬಂಗ್ಲೆಗುಡ್ಡ ಕಾಡಿನಲ್ಲಿ SIT : ಬಗೆದಷ್ಟು ಸಿಗುತ್ತಿವೆ ಬುರುಡೆಗಳು, ಮನುಷ್ಯನ ಅವಶೇಷಗಳು

ಅದು ದಟ್ಟವಾದ ಕಾಡು. ಆ ಕಾಡ ಮೇಲೆ ಸದ್ಯ ಎಲ್ಲರ ಕುತೂಹಲ. ಇದೀಗ ಅಲ್ಲಿ ರಾಶಿ ರಾಶಿ ಮಾನವನ ಅವಶೇಷಗಳು ಸಿಕ್ಕಿದ್ದು ತನಿಖೆಯ ಹಾದಿಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ಹೀಗಾಗಿ ಧರ್ಮಸ್ಥಳದ ಪ್ರಕರಣ ಬಹಳ ಕುತೂಹಲ ಮೂಡಿಸಿದೆ. ಕೆದಕಿದಷ್ಟು ಹೊಸ ಹೊಸ ಮಾಹಿತಿಗಳು ಹೊರಬರ್ತಿದೆ.

ಧರ್ಮಸ್ಥಳ ಬಂಗ್ಲೆಗುಡ್ಡ ಕಾಡಿನಲ್ಲಿ SIT : ಬಗೆದಷ್ಟು ಸಿಗುತ್ತಿವೆ ಬುರುಡೆಗಳು, ಮನುಷ್ಯನ ಅವಶೇಷಗಳು

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.