ಮೂರು ರಾಶಿಯವರ ಆರ್ಥಿಕ ಬೆಳವಣಿಗೆ ಮೂರೂ ಪಟ್ಟು ವೇಗದಲ್ಲಿಯೇ ನಡೆಯುವುದು. ಅಂದುಕೊಂಡ ಕೆಲಸ ಪೂರ್ಣವಾಗುವುದು. ಉದ್ಯೋಗದಲ್ಲಿ ಬದಲಾವಣೆ ಸಿಗಬಹುದು.
ಬೆಂಗಳೂರು : ಗುರು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ಆ ಪ್ರಕಾರ ಈ ವರ್ಷವೂ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಆದರೆ ಈ ವರ್ಷದ ಗುರುವಿನ ಚಲನೆ ವಿಶೇಷವಾಗಿರಲಿದೆ. ಗುರು ಈ ವರ್ಷ ಮೂರು ಪಟ್ಟು ವೇಗದಲ್ಲಿ ಚಲಿಸಲಿದ್ದಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಗುರು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ಆ ಪ್ರಕಾರ ಈ ವರ್ಷವೂ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಆದರೆ ಈ ವರ್ಷದ ಗುರುವಿನ ಚಲನೆ ವಿಶೇಷವಾಗಿರಲಿದೆ. ಗುರು ಈ ವರ್ಷ ಮೂರು ಪಟ್ಟು ವೇಗದಲ್ಲಿ ಚಲಿಸಲಿದ್ದಾನೆ.
ಅಂದರೆ ಸಾಮಾನ್ಯವಾಗಿ ವರ್ಷದಲ್ಲಿ ಒಮ್ಮೆ ರಾಶಿ ಬದಲಾಯಿಸುವ ಗುರು ಈ ವರ್ಷ ಮೂರು ಬಾರಿ ರಾಶಿ ಬದಲಿಸುತ್ತಾನೆ.ಈ ಬದಲಾವಣೆ ಕೆಲವು ರಾಶಿಯವರಿಗೆ ವಿಶೇಷ ಶುಭ ಫಲಗಳನ್ನು ನೀಡಲಿದೆ.
ಮೂರು ರಾಶಿಯವರ ಆರ್ಥಿಕ ಬೆಳವಣಿಗೆ ಮೂರೂ ಪಟ್ಟು ವೇಗದಲ್ಲಿಯೇ ನಡೆಯುವುದು. ಅಂದುಕೊಂಡ ಕೆಲಸ ಪೂರ್ಣವಾಗುವುದು. ಉದ್ಯೋಗದಲ್ಲಿ ಬದಲಾವಣೆ ಸಿಗಬಹುದು.
ಮೇಷ ರಾಶಿ :ಈ ರಾಶಿಯವರ ಸಂಪತ್ತು ವಿಪರೀತವಾಗಿ ಹೆಚ್ಚುವುದು. ಇಲ್ಲಿಯವರೆಗೆ ಪೂರೈಸಲು ಸಾಧ್ಯವಾಗದ ಕೆಲಸಗಳು ಕೂಡಾ ಈ ಸಲ ಕೈಗೂಡುವುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು. ವಿದೇಶದಿಂದ ಹಣ ಗಳಿಸುವ ಅವಕಾಶಗಳು ಸಿಗುತ್ತವೆ. ಭೂಮಿ, ಮೆ ಖರೀದಿಸುವ ಯೋಗವಿದೆ.
ಧನು ರಾಶಿ :ತಮ್ಮ ಉದ್ಯೋಗದಲ್ಲಿ ಹೆಚ್ಚಿನ ಲಾಭಗಳನ್ನು ಗಳಿಸುವ ಅವಕಾಶ ಸಿಗುತ್ತದೆ. ಪ್ರಗತಿಗೆ ಹೊಸ ಹೊಸ ಅವಕಾಶಗಳು ಸಿಗುತ್ತವೆ. ನಿಂತು ಹೋಗಿದ್ದ ಕೆಲಸಗಳು ಮತ್ತೆ ಚುರುಕು ಪಡೆಯುವುದು. ಮನೆ, ಭೂಮಿ ಮತ್ತು ಕಾರು ಖರೀದಿಸುವ ದಾರಿ ತೆರೆದುಕೊಳ್ಳುತ್ತದೆ.
ಕುಂಭ ರಾಶಿ :ಉದ್ಯೋಗದ ಹುಡುಕಾಟದಲ್ಲಿರುವವರ ಹುಡುಕಾಟ ಪೂರ್ಣವಾಗುವುದು. ಕುಂಭ ರಾಶಿಯವರ ಅದೃಷ್ಟವು ಪ್ರಕಾಶಮಾನವಾಗಿರುತ್ತದೆ. ಅವರು ತಮ್ಮ ಉದ್ಯೋಗದಲ್ಲಿ ಪ್ರಗತಿ ಹೊಂದುತ್ತಾರೆ.ವೃತ್ತಿಪರ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದಾಯ ಹೆಚ್ಚಿಸುವ ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ