11 ಅಭಿಮಾನಿಗಳ ಸಾವಿಗೆ "ವಿರಾಟ್‌ ಕೊಹ್ಲಿ ಹಠ"ವೇ ನೇರ ಕಾರಣ..!? RCB ಮ್ಯಾನೇಜ್ಮೆಂಟ್​ ಎಷ್ಟು ಹೇಳಿದ್ರೂ ಕೇಳಲಿಲ್ಲ ಕ್ರಿಕೆಟಿಗ..

Written ByKrishna N K
Published: Jun 07, 2025, 05:44 PM IST|Updated: Jun 07, 2025, 05:48 PM IST

RCB Stampede : 18 ವರ್ಷಗಳ ನಂತರ ಆರ್‌ಸಿಬಿ ಕಪ್‌ ಗೆದ್ದಿದೆ.. ಆದರೆ ಈ ಗೆಲುವು 11 ಅಮಾಯಕ ಜೀವಗಳ ಬಲಿ ಪಡೆಯಿತು. ಈ ಘೋರ ದುರಂತ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ಸರ್ಕಾರ, ಕೆಸಿಎ, ಆರ್‌ಸಿಬಿ ಆಡಳಿತ ಮಂಡಳಿ ವಿರುದ್ದ ಜನಾಕ್ರೋಶ ವ್ಯಕ್ತವಾಗಿದೆ. ಇದರ ನಡುವೆ ಹೊಸ ಸುದ್ದಿಯೊಂದು ಸ್ಪೋಟಗೊಂಡಿದೆ.