ಚಂದ್ರಗ್ರಹಣದ ನಂತರ ಈ 3 ಕೆಲಸಗಳನ್ನ ಮಾಡಿದ್ರೆ ಅಶುಭ ಪರಿಣಾಮಗಳು ದೂರವಾಗುತ್ತವೆ!!

Lunar Eclipse 2025: ಚಂದ್ರನನ್ನು ಬಲಪಡಿಸಲು ಚಂದ್ರಗ್ರಹಣದ ನಂತರ ಹಾಲು, ಮೊಸರು, ತುಪ್ಪ, ಸಿಹಿತಿಂಡಿಗಳು ಮುಂತಾದ ಬಿಳಿ ವಸ್ತುಗಳನ್ನು ದಾನ ಮಾಡುವುದು ಸಹ ಬಹಳ ಶುಭವೆಂದು ಪರಿಗಣಿಸಲಾಗಿದೆ. ಚಂದ್ರಗ್ರಹಣದ ನಂತರ ಈ ಕೆಲಸಗಳನ್ನು ಮಾಡುವುದರಿಂದ, ನೀವು ಗ್ರಹಣದ ಅಶುಭಪರಿಣಾಮಗಳನ್ನು ತಪ್ಪಿಸಬಹುದು.

Written by - Puttaraj K Alur | Last Updated : Mar 14, 2025, 06:05 PM IST
  • ಚಂದ್ರಗ್ರಹಣ ಮುಗಿದ ನಂತರ ನೀವು ಗಂಗಾ ನೀರಿನಿಂದ ಸ್ನಾನ ಮಾಡಬೇಕು
  • ಚಂದ್ರಗ್ರಹಣದ ನಂತರ ದಾನ ಮಾಡುವುದು ಗ್ರಹಗಳ ಮೇಲಿನ ಅಶುಭಗಳು ದೂರವಾಗುತ್ತವೆ
  • ಚಂದ್ರಗ್ರಹಣದ ನಂತರ ನೀವು ಸೇವಿಸುವ ಆಹಾರಕ್ಕೆ ತುಳಸಿ ಎಲೆಗಳನ್ನ ಸಿಂಪಡಿಸಬೇಕು
ಚಂದ್ರಗ್ರಹಣದ ನಂತರ ಈ 3 ಕೆಲಸಗಳನ್ನ ಮಾಡಿದ್ರೆ ಅಶುಭ ಪರಿಣಾಮಗಳು ದೂರವಾಗುತ್ತವೆ!!
ಚಂದ್ರ ಗ್ರಹಣ 2025

Lunar Eclipse 2025: ಮಾರ್ಚ್ 14ರಂದು ಬೆಳಗ್ಗೆ 9.27ಕ್ಕೆ ಚಂದ್ರಗ್ರಹಣ ಪ್ರಾರಂಭವಾಗಿ ಮಧ್ಯಾಹ್ನ 3.30ರ ಸುಮಾರಿಗೆ ಕೊನೆಗೊಳ್ಳಲಿದೆ. ಚಂದ್ರಗ್ರಹಣವನ್ನು ಶುಭಸಮಯವೆಂದು ಪರಿಗಣಿಸಲಾಗುವುದಿಲ್ಲ, ಆದ್ದರಿಂದ ಈ ಸಮಯದಲ್ಲಿ ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ.

Add Zee News as a Preferred Source

ಚಂದ್ರಗ್ರಹಣದ ನಂತರವೂ ಗ್ರಹಣದ ಅಶುಭಪರಿಣಾಮಗಳನ್ನು ತೊಡೆದುಹಾಕಲು ನೀವು ಮಾಡಬಹುದಾದ ಕೆಲವು ಕೆಲಸಗಳಿವೆ. ಇಂದು ನಾವು ಗ್ರಹಣದ ನಂತರ ಮಾಡಬೇಕಾದ ಕೆಲವು ಕೆಲಸಗಳ ಬಗ್ಗೆ ಹೇಳಲಿದ್ದೇವೆ. ಈ ಕೆಲಸಗಳನ್ನು ಮಾಡುವುದರಿಂದ ನೀವು ಗ್ರಹಗಳ ನಕಾರಾತ್ಮಕತೆಯನ್ನು ತೆಗೆದುಹಾಕಬಹುದು.

ಇದನ್ನೂ ಓದಿ: ಮೀನ ರಾಶಿಯಲ್ಲಿ ಸೂರ್ಯನ ಸಂಚಾರ: ರಾಜಯೋಗದಿಂದ ಎರಡು ರಾಶಿಗಳಿಗೆ ಬಂಪರ್ ಪ್ರಯೋಜನಗಳು

ಚಂದ್ರಗ್ರಹಣ ಮುಗಿದ ನಂತರ ನೀವು ಸ್ನಾನ ಮಾಡಬೇಕು. ಈ ಸಮಯದಲ್ಲಿ ನೀವು ಸ್ನಾನ ಮಾಡುವ ನೀರಿಗೆ ಗಂಗಾ ನೀರನ್ನು ಸೇರಿಸುವುದು ಉತ್ತಮ. ಗ್ರಹಣದ ನಂತರ ನೀವು ಮನೆಯಲ್ಲಿ ಗಂಗಾ ಜಲವನ್ನು ಸಿಂಪಡಿಸಬೇಕು, ಇದು ಮನೆಯಲ್ಲಿರುವ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ. 

ಚಂದ್ರಗ್ರಹಣದ ನಂತರ ನೀವು ಆಹಾರವನ್ನು ಸೇವಿಸಬೇಕೆಂದರೆ, ಅದಕ್ಕೆ ಕೆಲವು ತುಳಸಿ ಎಲೆಗಳನ್ನು ಸಿಂಪಡಿಸಬೇಕು. ಚಂದ್ರಗ್ರಹಣದ ನಂತರ ದಾನ ಮಾಡುವುದರಿಂದ ಗ್ರಹಗಳ ಮೇಲಿನ ಅಶುಭಗಳು ದೂರವಾಗುತ್ತವೆ ಮತ್ತು ದೇವ-ದೇವತೆಗಳ ಆಶೀರ್ವಾದ ಸಿಗುತ್ತದೆ.

ಇದನ್ನೂ ಓದಿ: ಮಾರ್ಚ್ 29ರಂದು ಮೀನ ರಾಶಿಯಲ್ಲಿ ಶನಿಯ ಸಂಚಾರ: ಈ ಮೂರು ರಾಶಿಗಳಿಗೆ ಶುಭದಿನಗಳು ಪ್ರಾರಂಭ!!

ಇದರೊಂದಿಗೆ ಚಂದ್ರನನ್ನು ಬಲಪಡಿಸಲು ಚಂದ್ರಗ್ರಹಣದ ನಂತರ ಹಾಲು, ಮೊಸರು, ತುಪ್ಪ, ಸಿಹಿತಿಂಡಿಗಳು ಮುಂತಾದ ಬಿಳಿ ವಸ್ತುಗಳನ್ನು ದಾನ ಮಾಡುವುದು ಸಹ ಬಹಳ ಶುಭವೆಂದು ಪರಿಗಣಿಸಲಾಗಿದೆ. ಚಂದ್ರಗ್ರಹಣದ ನಂತರ ಈ ಕೆಲಸಗಳನ್ನು ಮಾಡುವುದರಿಂದ, ನೀವು ಗ್ರಹಣದ ಅಶುಭಪರಿಣಾಮಗಳನ್ನು ತಪ್ಪಿಸಬಹುದು. ಇದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬಹುದು.

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News