ಮಹಾಲಯ ಅಮಾವಾಸ್ಯೆ: ಇವುಗಳನ್ನು ದಾನ ಮಾಡಿದ್ರೆ ಬಡತನ, ಅನಾರೋಗ್ಯವೆಲ್ಲವೂ ನಿವಾರಣೆಯಾಗುವುದು!

Mahalaya Amavasya: ಹಿಂದೂ ಕ್ಯಾಲೆಂಡರ್‌ನ ಪ್ರತಿಯೊಂದು ತಿಥಿಗೂ ತನ್ನದೇ ಆದ ವಿಶೇಷತೆ ಇದೆ. ದೇವರನ್ನು ಪೂಜಿಸಲು ಅಮಾವಾಸ್ಯೆಯ ತಿಥಿ ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಅಂತಹ ಅಮಾವಾಸ್ಯೆಯ ತಿಥಿ ಭಾನುವಾರದಂದು ಬಂದರೆ, ಆ ಅಮಾವಾಸ್ಯೆಯ ಮಹತ್ವ ಇನ್ನಷ್ಟು ಹೆಚ್ಚಾಗುತ್ತದೆ. 

ಮಹಾಲಯ ಅಮಾವಾಸ್ಯೆ: ಇವುಗಳನ್ನು ದಾನ ಮಾಡಿದ್ರೆ ಬಡತನ, ಅನಾರೋಗ್ಯವೆಲ್ಲವೂ ನಿವಾರಣೆಯಾಗುವುದು!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More