ಬುಧವಾರ ಮಹಾಶಿವರಾತ್ರಿಯ ಉಪವಾಸ ಆಚರಣೆ; ಶುಭ ಸಮಯ ಮತ್ತು ಸೂರ್ಯೋದಯ-ಸೂರ್ಯಾಸ್ತದ ಸಮಯ ತಿಳಿಯಿರಿ

Panchang of 26 February 2025: ಫೆಬ್ರವರಿ 26ರ ಬುಧವಾರ ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಶುಭ ಸಮಯ ಯಾವುದು? ಬುಧವಾರದ ರಾಹುಕಾಲ ಮತ್ತು ಸೂರ್ಯೋದಯ-ಸೂರ್ಯಾಸ್ತದ ಸಮಯವನ್ನು ಸಹ ತಿಳಿಯಿರಿ.

Written by - Puttaraj K Alur | Last Updated : Feb 25, 2025, 05:52 PM IST
  • ಫೆಬ್ರವರಿ 26ರ ಬುಧವಾರ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ
  • ಬುಧವಾರ ಮಹಾಶಿವರಾತ್ರಿಯ ಉಪವಾಸ ಆಚರಣೆ ಬಗ್ಗೆ ತಿಳಿಯಿರಿ
  • ಶುಭ ಸಮಯ ಮತ್ತು ಸೂರ್ಯೋದಯ-ಸೂರ್ಯಾಸ್ತದ ಸಮಯ ತಿಳಿಯಿರಿ
ಬುಧವಾರ ಮಹಾಶಿವರಾತ್ರಿಯ ಉಪವಾಸ ಆಚರಣೆ; ಶುಭ ಸಮಯ ಮತ್ತು ಸೂರ್ಯೋದಯ-ಸೂರ್ಯಾಸ್ತದ ಸಮಯ ತಿಳಿಯಿರಿ
ಬುಧವಾರದ ಪಂಚಾಂಗ

Maha Shivaratri 2025: ಫೆಬ್ರವರಿ 26 ಫಾಲ್ಗುಣ ಕೃಷ್ಣ ಪಕ್ಷದ ತ್ರಯೋದಶಿ ಮತ್ತು ಬುಧವಾರ. ತ್ರಯೋದಶಿ ತಿಥಿ ಬುಧವಾರ ಬೆಳಗ್ಗೆ 11.09ರವರೆಗೆ ಇರುತ್ತದೆ, ನಂತರ ಚತುರ್ದಶಿ ತಿಥಿ ಪ್ರಾರಂಭವಾಗುತ್ತದೆ. ಪರಿಘ ಯೋಗ ಫೆಬ್ರವರಿ 26ರಂದು ಬೆಳಗಿನ ಜಾವ 2.57ರವರೆಗೆ ಇರುತ್ತದೆ. ಇದಲ್ಲದೆ ಶ್ರಾವಣ ನಕ್ಷತ್ರವು ಬುಧವಾರ ಸಂಜೆ 5.23ರವರೆಗೆ ಇರುತ್ತದೆ. ಇದಲ್ಲದೆ ಮಹಾಶಿವರಾತ್ರಿ ಫೆಬ್ರವರಿ 26ರಂದು ಬರುತ್ತದೆ. ಬುಧವಾರದ ಪಂಚಾಂಗ, ರಾಹುಕಾಲ, ಶುಭ ಸಮಯ ಮತ್ತು ಸೂರ್ಯೋದಯ-ಸೂರ್ಯಾಸ್ತದ ಸಮಯವನ್ನ ತಿಳಿಯಿರಿ.  

Add Zee News as a Preferred Source

ಫೆಬ್ರವರಿ 26ರ ಶುಭ ಮುಹೂರ್ತ

ಫಾಲ್ಗುಣ ಕೃಷ್ಣ ಪಕ್ಷದ ತ್ರಯೋದಶಿ ತಿಥಿ - ಫೆಬ್ರವರಿ 26ರಂದು ಬೆಳಗ್ಗೆ 11.09ರವರೆಗೆ ಇರುತ್ತದೆ, ನಂತರ ಚತುರ್ದಶಿ ತಿಥಿ ಪ್ರಾರಂಭವಾಗುತ್ತದೆ.
* ಪರಿಘ ಯೋಗ - ಫೆಬ್ರವರಿ 26ರಂದು ತಡರಾತ್ರಿ 2.57ರವರೆಗೆ 
* ಶ್ರಾವಣ ನಕ್ಷತ್ರ - ಫೆಬ್ರವರಿ 26ರಂದು ಸಂಜೆ 5.23ರವರೆಗೆ 
* ಫೆಬ್ರವರಿ 26ರ ಉಪವಾಸ-ಹಬ್ಬ- ಮಹಾಶಿವರಾತ್ರಿ ಉಪವಾಸ 

ಇದನ್ನೂ ಓದಿ: ಮಹಾಶಿವರಾತ್ರಿ ಹಬ್ಬದ ದಿನವೇ ತ್ರಿಗ್ರಾಹಿ ಯೋಗ: ಈ ಮೂರು ರಾಶಿಯವರಿಗೆ ಹಠಾತ್ ಧನಲಾಭ, ವೃತ್ತಿಜೀವನದಲ್ಲಿ ಪ್ರಗತಿ

ರಾಹುಕಾಲದ ಸಮಯಗಳು

* ದೆಹಲಿ - ಮಧ್ಯಾಹ್ನ 12:34 ರಿಂದ 02:00 ರವರೆಗೆ
* ಮುಂಬೈ - ಮಧ್ಯಾಹ್ನ 12:52 ರಿಂದ 02:20 ರವರೆಗೆ
* ಚಂಡೀಗಢ - ಮಧ್ಯಾಹ್ನ 12:36 ರಿಂದ 02:02 ರವರೆಗೆ
* ಲಕ್ನೋ - ಮಧ್ಯಾಹ್ನ 12:20 ರಿಂದ 01:46 ರವರೆಗೆ
* ಭೋಪಾಲ್ - ಮಧ್ಯಾಹ್ನ 12:33 ರಿಂದ 02:00 ರವರೆಗೆ
* ಕೋಲ್ಕತ್ತಾ - ಬೆಳಗ್ಗೆ 11:50 ರಿಂದ ಮಧ್ಯಾಹ್ನ 01:17 ರವರೆಗೆ
* ಅಹಮದಾಬಾದ್ - ಮಧ್ಯಾಹ್ನ 12:53 ರಿಂದ 02:20 ರವರೆಗೆ
* ಚೆನ್ನೈ - ಮಧ್ಯಾಹ್ನ 12:22 ರಿಂದ 01:51 ರವರೆಗೆ 

ಸೂರ್ಯೋದಯ-ಸೂರ್ಯಾಸ್ತ ಸಮಯ

* ಸೂರ್ಯೋದಯ - ಬೆಳಗ್ಗೆ 6:48
* ಸೂರ್ಯಾಸ್ತ - ಸಂಜೆ 6:18

ಇದನ್ನೂ ಓದಿನಾಳೆ ಮಹಾ ಶಿವರಾತ್ರಿ ಹಬ್ಬದ ಆಚರಣೆ; ಪೂಜೆಯ ವಿಧಿ ವಿಧಾನ, ಉಪವಾಸದ ಮಹತ್ವ ತಿಳಿಯಿರಿ

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News