ಈ ರಾಶಿಯವರ ಸಣ್ಣ ತಪ್ಪಿಗೂ ದೊಡ್ಡ ಶಿಕ್ಷೆ ನೀಡುತ್ತಾನೆ ಶನಿದೇವ ! ಎರಡೂವರೆ ವರ್ಷಗಳ ಕಾಲ ಒಂದೊಂದು ಹೆಜ್ಜೆಯೂ ಮುಳ್ಳಿನ ಮೇಲಿನ ನಡಿಗೆಯೇ

ಶನಿ 'ಸಾಡೇ ಸತಿ' ಮತ್ತು 'ಧೈಯ್ಯಾ ಮೂಲಕ ರಾಶಿಯವರನ್ನು ಕಾಡುವ ಏಕೈಕ ಗ್ರಹ ಅಂದರೆ ಶನಿ. ಶನಿಯ ಮಹಾದಶಾ ಮತ್ತು ಸಾಡೇಸಾತಿ-ಧೈಯ್ಯಾದ ಪ್ರಭಾವದಲ್ಲಿರುವ ಮೇಲೆ ಶನಿಯು ವಿಶೇಷ ಕಣ್ಣಿಟ್ಟಿರುತ್ತಾನೆ. 

Written by - Ranjitha R K | Last Updated : Apr 10, 2025, 11:42 AM IST
  • ಶನಿ ಎನ್ನುವ ಹೆಸರು ಕೇಳುತ್ತಿದ್ದಂತೆ ಭಯ ಆವರಿಸಿ ಬಿಡುತ್ತದೆ.
  • ಶನಿಯ ವಕ್ರ ದೃಷ್ಠಿ ಯಾರ ಮೇಲೆ ಬೀಳುತ್ತದೆಯೋ ಅವರ ಜೀವನವೇ ಸರ್ವ ನಾಶ
  • ಜ್ಯೋತಿಷ್ಯದಲ್ಲಿ ಶನಿ ಗ್ರಹವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.
ಈ ರಾಶಿಯವರ ಸಣ್ಣ ತಪ್ಪಿಗೂ ದೊಡ್ಡ ಶಿಕ್ಷೆ ನೀಡುತ್ತಾನೆ ಶನಿದೇವ ! ಎರಡೂವರೆ ವರ್ಷಗಳ ಕಾಲ ಒಂದೊಂದು ಹೆಜ್ಜೆಯೂ ಮುಳ್ಳಿನ ಮೇಲಿನ ನಡಿಗೆಯೇ

ಬೆಂಗಳೂರು : ಶನಿ ಎನ್ನುವ ಹೆಸರು ಕೇಳುತ್ತಿದ್ದಂತೆ ಭಯ ಆವರಿಸಿ ಬಿಡುತ್ತದೆ. ಶನಿಯ ವಕ್ರ ದೃಷ್ಠಿ ಯಾರ ಮೇಲೆ ಬೀಳುತ್ತದೆಯೋ ಅವರ ಜೀವನ ಸರ್ವ ನಾಶವಾಗಿ ಬಿಡುತ್ತದೆ. ಅದೇ ಶನಿದೇವನ ಕೃಪೆಯು ಯಾರ ಮೇಲೆ ಬೀಳುತ್ತದೆಯೋ ಆ ಸಂದರ್ಭದಲ್ಲಿ ಭಿಕ್ಷುಕ ಕೂಡಾ ರಾಜನಾಗುತ್ತಾನೆ. ಜ್ಯೋತಿಷ್ಯದಲ್ಲಿ ಶನಿ ಗ್ರಹವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಶನಿ 'ಸಾಡೇ ಸತಿ' ಮತ್ತು 'ಧೈಯ್ಯಾ ಮೂಲಕ ರಾಶಿಯವರನ್ನು ಕಾಡುವ ಏಕೈಕ ಗ್ರಹ ಅಂದರೆ ಶನಿ. ಶನಿಯ ಮಹಾದಶಾ ಮತ್ತು ಸಾಡೇಸಾತಿ-ಧೈಯ್ಯಾದ ಪ್ರಭಾವದಲ್ಲಿರುವ ಮೇಲೆ ಶನಿಯು ವಿಶೇಷ ಕಣ್ಣಿಟ್ಟಿರುತ್ತಾನೆ. 
 
ಎರಡೂವರೆ ವರ್ಷಗಳ ಕಾಲ ಶನಿದೇವನ ವಕ್ರ ದೃಷ್ಟಿ : 

ಶನಿಯು ಮಾರ್ಚ್ 29, 2025 ರಂದು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ.  ಜೂನ್ 2027ರವರೆಗೆ ಶನಿಯು ಮೀನ ರಾಶಿಯಲ್ಲಿ ಇರುತ್ತಾನೆ. ಇದರಿಂದಾಗಿ ಮೇಷ, ಕುಂಭ ಮತ್ತು ಮೀನ ರಾಶಿಯವರಿಗೆ ಶನಿಯ ಸಾಡೇಸಾತಿ ನಡೆಯುತ್ತದೆ. ಅದೇ ಸಮಯದಲ್ಲಿ, ಸಿಂಹ ಮತ್ತು ಧನು ರಾಶಿಯವರ ಜೀವನದಲ್ಲಿ ಶನಿಯ ಧೈಯ್ಯಾ  ಅಂದರೆ ಎರಡೂವರೆ ವರ್ಷಗಳ ಶನಿ ದೆಸೆ ನಡೆಯುತ್ತಿದೆ. ಹಾಗಾಗಿ ಮುಂದಿನ ಎರಡೂವರೆ ವರ್ಷ ಈ 5 ರಾಶಿಯವರು ಬಹಳ ಜಾಗರೂಕರಾಗಿರಬೇಕು.

Add Zee News as a Preferred Source

ಇದನ್ನೂ ಓದಿ : ಮುಂದಿನ ಒಂದೂವರೆ ವರ್ಷ ಈ ರಾಶಿಯವರಿಗೆ ಸುವರ್ಣ ಕಾಲ !ಸುಖದ ಸುಪ್ಪತ್ತಿಗೆಯಲ್ಲಿ ತೇಲುವ ಸಮಯ !ಒಲಿದು ಬರುವುದು ಐಷಾರಾಮಿ ಜೀವನ  

ಕಠಿಣ ಶಿಕ್ಷೆ ನೀಡುತ್ತಾನೆ ಶನಿ ಮಹಾತ್ಮ : 
ಸಾಡೇಸಾತಿ-ಧೈಯ್ಯಾ ಸಮಯದಲ್ಲಿ, ಯಾವುದೇ ತಪ್ಪು ಕೆಲಸ ಮಾಡಿದ ವ್ಯಕ್ತಿಗೆ ಶನಿಯು ಕಠಿಣ ಶಿಕ್ಷೆಯನ್ನು ನೀಡುತ್ತಾನೆ. ಆದ್ದರಿಂದ, ಈ ಅವಧಿಯಲ್ಲಿ, ಶಿಕ್ಷಕ ಶನಿಗೆ ಅಹಿತಕರವಾದ ಯಾವುದೇ ಕೆಲಸವನ್ನು ಮಾಡಬಾರದು. ಮಹಿಳೆಯರು, ಹಿರಿಯರು ಮತ್ತು ಅಸಹಾಯಕರನ್ನು ಅವಮಾನಿಸುವವರಿಗೆ ಶನಿಯು ಕಠಿಣ ಶಿಕ್ಷೆಯನ್ನು ನೀಡುತ್ತಾನೆ. ಅದೇ ಮೋಸ, ಸುಳ್ಳು, ವಂಚನೆ ಮೂಲಕ ಇತರರ ಹಣವನ್ನು ದೋಚುವವರನ್ನು ಶನಿ ದೇವರು ಕ್ಷಮಿಸುವುದಿಲ್ಲ. ಅನೈತಿಕ ಕೆಲಸಗಳನ್ನು ಮಾಡುವವರನ್ನು ಮತ್ತು ದೇವರು, ದೇವತೆಗಳನ್ನು ಅವಮಾನಿಸುವವರನ್ನು ಕೂಡಾ ಶನಿದೇವ ಶಿಕ್ಷಿಸುತ್ತಾನೆ.

ಸಾಡೇಸಾತಿ-ಧೈಯ್ಯಾ ಅವಧಿಯಲ್ಲಿ, ಸಂಚಾರ ನಿಯಮಗಳಂತೆ ಯಾವುದೇ ನಿಯಮವನ್ನು ಮುರಿಯುವುದು ಕೂಡಾ ದುಬಾರಿಯಾಗಿ ಪರಿಣಮಿಸಬಹುದು. ಸಣ್ಣ ನಿಯಮವನ್ನು ಉಲ್ಲಂಘಿಸಿದರೂ ಸಹ ಭಾರೀ ಶಿಕ್ಷೆಗೆ ಗುರಿಯಾಗಬಹುದು. ಅಪಾಯಕಾರಿ ಹೂಡಿಕೆಗಳು ಭಾರೀ ನಷ್ಟಕ್ಕೆ ಕಾರಣವಾಗಬಹುದು. ವಾಹನ ಚಲಾಯಿಸುವಾಗ ಮಾಡುವ ತಪ್ಪುಗಳು ಅಪಘಾತಕ್ಕೆ ಕಾರಣವಾಗಬಹುದು. ಒಟ್ಟಾರೆಯಾಗಿ, ಈ ಸಮಯದಲ್ಲಿ ಪ್ರತಿಯೊಂದು ವಿಷಯದಲ್ಲೂ ಜಾಗರೂಕರಾಗಿರಿ.  

ಇದನ್ನೂ ಓದಿ : ಮೃಗಶಿರಾ ನಕ್ಷತ್ರದಲ್ಲಿ ಗುರು ಸಂಚಾರ: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ವ್ಯವಹಾರ ವೃದ್ಧಿ, ಬಂಗಾರದ ಸಮಯ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ನೀಡಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News