ಮೂರು ರಾಶಿಯವರ ಮೇಲಿರಲಿದೆ ಕರ್ಮಫಲದಾತನ ಕೃಪೆ!ಸಾಲಗಳಿಂದ ಸಿಗುವುದು ಸಂಪೂರ್ಣ ಮುಕ್ತಿ!ಎಲ್ಲಾ ಕಷ್ಟಗಳಿಗೆ ವಿರಾಮ ಹಾಕಲಿದ್ದಾನೆ ಶನಿ ಮಹಾತ್ಮ!

ಶನಿಯ ನಕ್ಷತ್ರ ಬದಲಾವಣೆಯಿಂದ ಮೂರು ರಾಶಿಯವರ ಅದೃಷ್ಟ ಬದಲಾಗುವುದು. ಶನಿ ಮಹಾತ್ಮನ ಕೃಪೆಯಿಂದಲೇ ಈ ರಾಶಿಯವರ ಜೀವನ ಬೆಳಗುವುದು.   

Written by - Ranjitha R K | Last Updated : Apr 29, 2025, 04:57 PM IST
  • ಶನಿದೇವನನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ.
  • ಶನಿದೇವ ಯಾವ ವಿಷಯದಲ್ಲಿಯೂ ತಾರತಮ್ಯ ಮಾಡುವುದಿಲ್ಲ.
  • ಶನಿ ಗ್ರಹ ಎರಡೂವರೆ ವರ್ಷಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ.
ಮೂರು ರಾಶಿಯವರ ಮೇಲಿರಲಿದೆ ಕರ್ಮಫಲದಾತನ ಕೃಪೆ!ಸಾಲಗಳಿಂದ ಸಿಗುವುದು ಸಂಪೂರ್ಣ ಮುಕ್ತಿ!ಎಲ್ಲಾ ಕಷ್ಟಗಳಿಗೆ ವಿರಾಮ ಹಾಕಲಿದ್ದಾನೆ ಶನಿ ಮಹಾತ್ಮ!

ಬೆಂಗಳೂರು : ಜ್ಯೋತಿಷ್ಯದಲ್ಲಿ, ಶನಿದೇವನನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. ಶನಿದೇವ ಯಾವ ವಿಷಯದಲ್ಲಿಯೂ ತಾರತಮ್ಯ ಮಾಡುವುದಿಲ್ಲ. ನಾವು ಮಾಡುವ ಕಾರ್ಯಕ್ಕೆ ಅನುಗುಣವಾಗಿ  ಫಲ ನೀಡುತ್ತಾನೆ. ಶನಿ ಗ್ರಹ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು,  ಎರಡೂವರೆ ವರ್ಷಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ರಾಶಿಗಳ ಹಾಗೆಯೇ ಕಾಲಕಾಲಕ್ಕೆ ಶನಿ ಗ್ರಹದ ನಕ್ಷತ್ರ ಬದಲಾವಣೆಯೂ ಆಗುತ್ತದೆ. 

ಏಪ್ರಿಲ್ ಅಂತ್ಯದಲ್ಲಿ ಆದ ಶನಿಯ ಈ ಸಂಚಾರವು ಅನೇಕ ರಾಶಿಯವರಿಗೆ  ಒಳ್ಳೆಯ ಸುದ್ದಿಯನ್ನು ತಂದಿದೆ. ಅವರು ಶೀಘ್ರದಲ್ಲೇ ಉದ್ಯೋಗ ಮತ್ತು ವ್ಯವಹಾರದ ಬಗ್ಗೆ ಒಳ್ಳೆಯ ಸುದ್ದಿ ಕೇಳಲಿದ್ದಾರೆ. ಆರೋಗ್ಯದಲ್ಲಿ ಸುಧಾರಣೆ ಕಾಣುವುದು. 

ಇದನ್ನೂ ಓದಿ : ವೈಭವ್ ಸೂರ್ಯವಂಶಿ ಹುಟ್ಟಿದ ದಿನಾಂಕ ಮತ್ತು ನಕ್ಷತ್ರ ಎರಡೂ ವಿಶೇಷ ! ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿ ಪಡೆಯಲು ಈ ಎರಡು ಅಂಶಗಳೇ ಕಾರಣವಂತೆ !

ಶನಿ ನಕ್ಷತ್ರ ಪರಿವರ್ತನೆಯಿಂದ ಯಾವ ರಾಶಿಯವರಿಗೆ ಅದೃಷ್ಟ : 
ತುಲಾ ರಾಶಿ :

ನಿಮ್ಮ ಜಾತಕದ ಆರನೇ ಮನೆಯ ಮೂಲಕ ಶನಿಗ್ರಹ ಹಾದು ಹೋಗುತ್ತಿದೆ. ಹಳೆಯ ಸಾಲಗಳಿಂದ ಮುಕ್ತರಾಗಬಹುದು. ಆಸ್ತಿ ಖರೀದಿಸಬಹುದು. ಮನೆಗೆ ನಾಲ್ಕು ಚಕ್ರದ ವಾಹನ ಬರುವ ಸಾಧ್ಯತೆ ಇದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸನ್ನು ಕಾಣಬಹುದು.  

ಕರ್ಕಾಟಕ ರಾಶಿ :
ಕರ್ಮಗಳ ಫಲ ನೀಡುವ ಶನಿಯು ನಿಮ್ಮ ಜಾತಕದಲ್ಲಿ ವಿಧಿ ಸ್ಥಾನದಲ್ಲಿರುತ್ತಾನೆ. ಇದು ಶುಭ ಸನ್ನಿವೇಶ. ಪರಿಣಾಮವಾಗಿ, ನಿಮ್ಮ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸವು ಪೂರ್ಣಗೊಳ್ಳುತ್ತದೆ. ಮೇ ತಿಂಗಳಲ್ಲಿ ಬಡ್ತಿಯ ಜೊತೆಗೆ ವೇತನ ಹೆಚ್ಚಳವಾಗುವ ಉಡುಗೊರೆ ಸಿಗಬಹುದು. ಸಂಪತ್ತು ಹರಿದು ಬರುವ ಸಾಧ್ಯತೆ ಇದೆ. 

ಇದನ್ನೂ ಓದಿ : Vastu tips: ಮನೆಯಲ್ಲಿ ವಾಸ್ತು ದೋಷವಿದ್ದರೆ, ಅದಕ್ಕೆ ನಿಮ್ಮ ಮನೆಯಲ್ಲಿ ʻಈʼ ದಿಕ್ಕಿನಲ್ಲಿಟ್ಟಿರುವ ಕನ್ನಡಿಯೇ ಕಾರಣ! ಬಡತನ,ಜಗಳ, ಮನಸ್ಥಾಪ ಎದುರಾಗುವುದೇ ಇದರಿಂದ

ವೃಷಭ ರಾಶಿ :
ಆದಾಯದ ಹಲವು ಮೂಲಗಳು ಹುಟ್ಟಿಕೊಳ್ಳಬಹುದು. ಇದರಿಂದಾಗಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ಹಲವು ವರ್ಷಗಳಿಂದ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿರುವವರಿಗೆ ಇದು ಒಳ್ಳೆಯ ಸಮಯವಾಗಿರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಉತ್ತಮ ಲಾಭವನ್ನು ಪಡೆಯಬಹುದು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ

 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Trending News