ಬೆಳ್ಳಿ ಹೆಜ್ಜೆ ಇಡುವ ಮೂಲಕ ಶನಿದೇವ ಮೂರು ರಾಶಿಯವರ ಬದುಕನ್ನು ಬಂಗಾರವಾಗಿಸುವ ! ಇಲ್ಲಿವರೆಗಿನ ಕಷ್ಟದಿಂದ ಸಿಗುವುದು ಮುಕ್ತಿ! ಇನ್ನು ಮುಂದೆ ಸಂಪತ್ತಿನ ಸುಧೆ ಹರಿಸಲಿದ್ದಾನೆ ಶನಿ ಮಹಾತ್ಮ

ಶನಿಯು ಬೆಳ್ಳಿಯ ಪಾದಗಳ ಮೇಲೆ ನಡೆಯುವುದರಿಂದ ಮೂರು ರಾಶಿಯವರ ವೃತ್ತಿ ಮತ್ತು ವ್ಯವಹಾರದಲ್ಲಿ ಅಪಾರ ಲಾಭವಾಗುವುದು. ಈ ರಾಶಿಯವರಿಗೆ ಬಡ್ತಿ ಸಿಗುವುದು. ದೊಡ್ಡ ಮಟ್ಟದ ಆರ್ಥಿಕ ಲಾಭ ಉಂಟಾಗಲಿದೆ.   

Written by - Ranjitha R K | Last Updated : Mar 24, 2025, 06:51 PM IST
  • ಮಾರ್ಚ್ 29ರಂದು ಮಹಾಗೋಚರ ನಡೆಯಲಿದೆ.
  • ಎರಡೂವರೆ ವರ್ಷಗಳ ಬಳಿಕ ಶನಿಯು ತನ್ನ ರಾಶಿಯನ್ನು ಬದಲಿಸುತ್ತಿದ್ದಾನೆ.
  • ದೊಡ್ಡ ಮಟ್ಟದ ಆರ್ಥಿಕ ಲಾಭ ಉಂಟಾಗಲಿದೆ.
ಬೆಳ್ಳಿ ಹೆಜ್ಜೆ ಇಡುವ ಮೂಲಕ ಶನಿದೇವ ಮೂರು ರಾಶಿಯವರ ಬದುಕನ್ನು ಬಂಗಾರವಾಗಿಸುವ !   ಇಲ್ಲಿವರೆಗಿನ ಕಷ್ಟದಿಂದ ಸಿಗುವುದು ಮುಕ್ತಿ! ಇನ್ನು ಮುಂದೆ ಸಂಪತ್ತಿನ ಸುಧೆ ಹರಿಸಲಿದ್ದಾನೆ ಶನಿ ಮಹಾತ್ಮ

ಬೆಂಗಳೂರು : ಮಾರ್ಚ್ 29ರಂದು ಮಹಾಗೋಚರ ನಡೆಯಲಿದೆ. ಎರಡೂವರೆ ವರ್ಷಗಳ ಬಳಿಕ ಶನಿಯು ತನ್ನ ರಾಶಿಯನ್ನು ಬದಲಿಸುತ್ತಿದ್ದಾನೆ. ಅಷ್ಟೇ ಅಲ್ಲ, ಮೂರು  ರಾಶಿಯವರ ಜಾತಕದಲ್ಲಿ ಬೆಳ್ಳಿ ಪಾದಗಳ ಮೇಲಿನ ನಡಿಗೆ ಆರಂಭಿಸುವ ಮೂಲಕ ಅವರ ಬಾಳನ್ನು ಬಂಗಾರವಾಗಿಸುತ್ತಾನೆ. 

Add Zee News as a Preferred Source

ವೃತ್ತಿ-ವ್ಯವಹಾರದಲ್ಲಿ ಭಾರಿ ಲಾಭ  :
ಶನಿಯು ಬೆಳ್ಳಿಯ ಪಾದಗಳ ಮೇಲೆ ನಡೆಯುವುದರಿಂದ ಮೂರು ರಾಶಿಯವರ ವೃತ್ತಿ ಮತ್ತು ವ್ಯವಹಾರದಲ್ಲಿ ಅಪಾರ ಲಾಭವಾಗುವುದು. ಈ ರಾಶಿಯವರಿಗೆ ಬಡ್ತಿ ಸಿಗುವುದು. ದೊಡ್ಡ ಮಟ್ಟದ ಆರ್ಥಿಕ ಲಾಭ ಉಂಟಾಗಲಿದೆ. 

ಇದನ್ನೂ ಓದಿ : ಮಾರ್ಚ್ 29ರಂದು ರೂಪುಗೊಳ್ಳಲಿರುವ ಬುಧಾದಿತ್ಯ ಯೋಗ: ಈ ಮೂರು ರಾಶಿಗಳ ಭವಿಷ್ಯ ಬದಲಾಗುತ್ತದೆ, ಜೀವನದಲ್ಲಿ ಎಲ್ಲವೂ ಶುಭವಾಗಿರುತ್ತದೆ!!

ವೃಷಭ ರಾಶಿ:
ಶನಿದೇವನು ಬೆಳ್ಳಿಯ ಪಾದಗಳ ಮೇಲೆ ನಡೆಯುವುದು ಈ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಸಿಲುಕಿಕೊಂಡಿರುವ ಹಣ ವಾಪಸ್ ಕೈ ಸೇರುವುದು.  ಆದಾಯವೂ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುವುದು. ಆರೋಗ್ಯ ಸಮಸ್ಯೆಗಳು ದೂರವಾಗುವುದು. ಆರೋಗ್ಯವು ಉತ್ತಮವಾಗಿರುತ್ತದೆ. 

ಕನ್ಯಾ ರಾಶಿ: 
ಕನ್ಯಾ ರಾಶಿಯವರಿಗೆ ಶನಿ ದೇವರು ಬೆಳ್ಳಿಯ ಪಾದಗಳ ಮೇಲೆ ನಡೆಯುವುದರಿಂದ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಸಂಪತ್ತು ಹೆಚ್ಚಾಗಲಿದೆ. ವ್ಯವಹಾರದಲ್ಲಿ ಲಾಭವಾಗುವುದು. ಉದ್ಯೋಗದಲ್ಲಿರುವವರ ವೇತನ ಹೆಚ್ಚಾಗುವುದು. ಮಕ್ಕಳಿಗೆ ಸಂಬಂಧಿಸಿದಂತೆ  ಒಳ್ಳೆಯ ಸುದ್ದಿ ಸಿಗುವುದು. ದಾಂಪತ್ಯ ಜೀವನದಲ್ಲಿ ಸಂತೋಷ  ಇರುತ್ತದೆ.

ಇದನ್ನೂ ಓದಿ : ಶುಕ್ರನಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ.. ಹುಟ್ಟಿನಿಂದಲೇ ಅದೃಷ್ಟವಂತರು, ಕಷ್ಟ ಒಂದಿಷ್ಟಿಲ್ಲದಂತೆ ಧನ ಸಂಪತ್ತು ಸಂತೋಷ ಕೊಟ್ಟು ಕಾಯುವ!

ಮಕರ ರಾಶಿ :
ಮಕರ ರಾಶಿಯವರ ಏಳೂವರೆ ವರ್ಷಗಳ ಶನಿ ದೆಸೆ ಕೊನೆಯಾಗುವುದು. ಇಲ್ಲಿಯವರೆಗೆ  ಶನಿದೆಸೆಯ ಕಾರಣದಿಂದ ಉಂಟಾಗುವ ತೊಂದರೆಗಳು, ಹಳೆಯ ಸಮಸ್ಯೆಗಳು ದೂರವಾಗುವುದು. ಸಂಪತ್ತು ವೃದ್ಧಿಯಾಗುವುದು. ನ್ಯಾಯಾಲಯದ ಪ್ರಕರಣಗಳಲ್ಲಿ  ಯಶಸ್ಸನ್ನು ಪಡೆಯಬಹುದು.

( ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News