ಮನೆಯ ಮುಂದೆ ಈ ಹೂವಿನ ಗಿಡ ಬೆಳೆಸಿದರೆ ಆರ್ಥಿಕ ಸಮಸ್ಯೆಗಳು ಶಾಶ್ವತವಾಗಿ ದೂರವಾಗುತ್ತವೆ..!

Vastu tips : ಈ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳಿಗೆ ಆಧ್ಯಾತ್ಮಿಕತೆಯ ನಂಟಿದೆ. ಅದಕ್ಕಾಗಿಯೇ ಸಸ್ಯಗಳಿಂದ ಹಿಡಿದು ಕೆಲವೊಂದಿಷ್ಟು ಪ್ರಾಣಿಗಳನ್ನು ನಾವು ಪೂಜಿಸುತ್ತೇವೆ.. ಅಲ್ಲದೆ, ಮನೆಯ ಮುಂದೆ ಬೆಳೆಸಿ ಪೋಷಿಸುತ್ತೇವೆ. ಹೆಚ್ಚಾಗಿ ಹೂವುಗಳನ್ನು ಮನೆ ಮುಂದೆ ಬೆಳೆಸಿ, ದೇವರ ಪೂಜೆಗೆ ಅರ್ಪಿಸುತ್ತೇವೆ..

Written by - Krishna N K | Last Updated : Jun 15, 2025, 07:13 PM IST
    • ಈ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳಿಗೆ ಆಧ್ಯಾತ್ಮಿಕತೆಯ ನಂಟಿದೆ.
    • ಕೆಲವು ಹೂವುಗಳು ಕೆಲವು ದೇವರುಗಳಿಗೆ ಸೂಕ್ತವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
    • ದಾಸವಾಳದ ಹೂವುಗಳು ನೈಸರ್ಗಿಕವಾಗಿ ಸುಂದರವಾಗಿರುತ್ತದೆ.
ಮನೆಯ ಮುಂದೆ ಈ ಹೂವಿನ ಗಿಡ ಬೆಳೆಸಿದರೆ ಆರ್ಥಿಕ ಸಮಸ್ಯೆಗಳು ಶಾಶ್ವತವಾಗಿ ದೂರವಾಗುತ್ತವೆ..!

Hibiscus vastu tips : ಕೆಲವು ಹೂವುಗಳು ಕೆಲವು ದೇವರುಗಳಿಗೆ ಸೂಕ್ತವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆ ರೀತಿಯಲ್ಲಿ, ದಾಸವಾಳದ ಹೂವುಗಳು ನೈಸರ್ಗಿಕವಾಗಿ ಸುಂದರವಾಗಿರುತ್ತದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಅಷ್ಟೇ ಅಲ್ಲ, ಮನೆಯ ಮುಂದೆ ಈ ಗಿಡವನ್ನು ಬೆಳೆಸುವುದಿಂದ ಅನೇಕ ಆಧ್ಯಾತ್ಮಿಕ ಪ್ರಯೋಜನಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. 

ಲಕ್ಷ್ಮಿ ದೇವಿಯ ಆಶೀರ್ವಾದ : ಮನೆಯಲ್ಲಿ ದಾಸವಾಳ ಗಿಡ ಬೆಳೆಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬಹುದು ಎಂದು ನಂಬಲಾಗಿದೆ. ಆದರೆ ಈ ಗಿಡ ಒಣಗದಂತೆ ನೋಡಿಕೊಳ್ಳಬೇಕು. ಎಚ್ಚರಿಕೆಯಿಂದ ಬೆಳೆಸಬೇಕು. ಸಂಪತ್ತಿನ ದೇವತೆ ಲಕ್ಷ್ಮಿ ದೇವಿಗೆ ಪ್ರಿಯವಾದ ದಾಸವಾಳವು ವಾಸ್ತು ಶಾಸ್ತ್ರದಲ್ಲಿ ಭಾರಿ ಆರ್ಥಿಕ ಕೊಡುಗೆಯನ್ನು ನೀಡುತ್ತದೆ ಎಂದು ನಂಬಲಾಗಿದೆ..

ಇದನ್ನೂ ಓದಿ:ಹಾವು ಕಚ್ಚಿದ ತಕ್ಷಣ ವಿಷ ಮೈಗೇರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಗೊತ್ತೆ..? ಈ ವಿಚಾರ ನಿಮ್ಗೆ ತಿಳಿದಿರಲಿ..

ದಾಸವಾಳ ಗಿಡಗಳನ್ನು ಬೆಳೆಸುವುದರ ಪ್ರಯೋಜನಗಳು : ಈ ದಾಸವಾಳ ಗಿಡವನ್ನು ಮನೆಯಲ್ಲಿ ಬೆಳೆಸಿದರೆ, ಆರ್ಥಿಕ ಸಂಕಷ್ಟದಲ್ಲಿರುವವರು ಮತ್ತು ಸಾಲದಲ್ಲಿರುವವರ ಸಮಸ್ಯೆಗಳು ಬಹಳ ಕಡಿಮೆಯಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ಹಣವನ್ನು ಇಡುವ ಸ್ಥಳದಲ್ಲಿ, ವಿಶೇಷವಾಗಿ ಶುಕ್ರವಾರದಂದು ದಾಸವಾಳದ ಹೂವುಗಳನ್ನು ಇರಿಸಿ, ಗಣೇಶ ಮತ್ತು ದುರ್ಗೆಯನ್ನು ಪೂಜಿಸಿದರೆ, ಹೆಚ್ಚಿನ ಲಾಭವಾಗುತ್ತದೆ ಎಂದು ನಂಬಲಾಗಿದೆ.  

ಇದನ್ನೂ ಓದಿ:ಅಸಲಿ-ನಕಲಿ ಭೂಮಿ ಖರೀದಿ ಪತ್ರದ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಹೇಗೆ ಗೊತ್ತೆ..? 

ಕುಟುಂಬ ಸಂಬಂಧಗಳಲ್ಲಿ ಘರ್ಷಣೆ, ಜಗಳ, ವಾಸ್ತು ಸಮಸ್ಯೆಗೆ ನೀವು ಮಲಗುವಾಗ ನಿಮ್ಮ ದಿಂಬಿನ ಕೆಳಗೆ ದಾಸವಾಳದ ಹೂವನ್ನು ಇಟ್ಟುಕೊಳ್ಳಬೇಕು. ಇದು ಮನಸ್ಸನ್ನು ಶಾಂತಗೊಳಿಸುತ್ತದೆ, ನಿಮ್ಮಲ್ಲಿ ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸುತ್ತದೆ. ಸಂಬಂಧಿಕರ ನಡುವೆ ಪ್ರೀತಿಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ.

ಅಷ್ಟೇ ಅಲ್ಲ, ಮನೆಯಲ್ಲಿ ದಾಸವಾಳ ಸಸ್ಯ ಬೆಳೆಸಿದರೆ, ಮನೆ ಸೌಂದರ್ಯ ಮತ್ತು ವಾತಾವರಣ ಉತ್ತಮವಾಗಿರುತ್ತೆ.. (ಸೂಚನೆ : ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಆಧ್ಯಾತ್ಮಿಕ ಮತ್ತು ವಾಸ್ತು ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ವಿವರಣೆಯಿಲ್ಲ. Zee Kannada News ಇದನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News