ಭಾರತಕ್ಕೆ ಬಂದಿಳಿದ ರೋಹಿತ್‌ ಪಡೆ: ಅಭಿಮಾನಿಗಳಿಂದ ಸಿಕ್ತು ಭರ್ಜರಿ ಸ್ವಾಗತ..!

Published by: Zee Kannada News Desk | Jul 04, 2024

ಟಿ20 ವಿಶ್ವಕಪ್‌ 2024 ವಿಜೇತ ಟೀಂ ಇಂಡಿಯಾ ಗುರವಾರ ಭಾರತಕ್ಕೆ ಬಂದು ಇಳಿದಿದೆ. ನಾಯಕರನ್ನು ನೋಡಿ ಅಭಿಮಾನಿಗಳ ದಂಡೇ ಆಗಮಿಸಿದೆ.

Published by: Zee Kannada News Desk | Jul 04, 2024

ದಿಲ್ಲಿಗೆ ಭಾರತ ತಂಡ

ಐಸಿಸಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡ ಗುರುವಾರ ದೆಹಲಿಗೆ ಬಂದಿಳಿದಿದೆ

Published by: Zee Kannada News Desk | Jul 04, 2024

ಅಭಿಮಾನಿಗಳು

ತಮ್ಮ ನೆಚ್ಚಿನ ನಾಯಕರ ದರ್ಶನ ಪಡೆಯಲು ಬಂದಿದ್ದ ಅಭಿಮಾನಿಗಳು ಹುಡುಗರಿಗೆ ಆತ್ಮೀಯ ಸ್ವಾಗತ ಕೋರಿದರು.

Published by: Zee Kannada News Desk | Jul 04, 2024

ಚಂಡಮಾರುತ

ವಿಶ್ವಕಪ್‌ನ ನಂತರ ಬಾರ್ಬಡೋಸ್‌ನಲ್ಲಿ ಟೀಂ ಇಂಡಿಯಾದ ಆಟಗಾಗರು ಚಂಡಮಾರುತದ ದಾಳಿಗೆ ಸಿಲುಕಿ ನಲುಗಿದ್ದರು. ಬಿಸಿಸಿಐ ಭಾರತ ತಂದ ಆಟಗಾರರನ್ನು ಕರೆತರಲು ವಿಶೆಷ ವಿಮಾನವನ್ನು ಬಾರ್ಬಡೋಸ್‌ಗೆ ಕಳಿಸಿದ್ದರು. ಇದಿಗ ರೋಹಿತ್‌ ಪಡೆ ಭಾರತಕ್ಕೆ ಬಂದಿಳಿದಿದೆ.

Published by: Zee Kannada News Desk | Jul 04, 2024

ದಿಲ್ಲಿಗೆ ಆಗಮನ

ಭಾರತೀಯ ಆಟಗಾರರು ತಮ್ಮ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ಷಣ, ಅಭಿಮಾನಿಗಳ ಜೋರಾದ ಹರ್ಷೋದ್ಗಾರಗಳ ನಡುವೆ ಅವರನ್ನು ಸ್ವಾಗತಿಸಿದರು.

Published by: Zee Kannada News Desk | Jul 04, 2024

ಟ್ರೋಫಿ

13 ವರ್ಷಗಳ ಐಸಿಸಿ ಟ್ರೋಫಿಯ ಕನಸನ್ನು ನನಸಾಗಿಸಿ ಭಾರತ ಫೈನಲ್‌ನಲ್ಲಿ ಗೆಲುವಿನೊಂದಿಗೆ ಭಾರತಕ್ಕೆ ಎಂಟ್ರಿ ಕೊಟ್ಟಿದೆ.

Published by: Zee Kannada News Desk | Jul 04, 2024

ಮೋದಿ ಬೇಟಿ

ಪ್ರಧಾನಿ ನರೇಂದ್ರ ಮೋದಿ ಆಟಗಾರರನ್ನು ಬೇಟಿ ಮಾಡಲಿದ್ದು, ದಿಲ್ಲಿ ಹೋಟೆಲ್‌ನಲ್ಲಿ ಆಟಗಾರರು ಟಿಕಾಣಿ ಹೂಡಿದ್ದಾರೆ.

Published by: Zee Kannada News Desk | Jul 04, 2024

VIEW ALL

Read Next Story