cause of plane crash:ವಾಯು ಅಪಘಾತ ತನಿಖಾ ಮಂಡಳಿ ಸಲ್ಲಿಸಿದ ವಿವರಗಳಲ್ಲಿ, ಎರಡೂ ಎಂಜಿನ್ಗಳಿಗೆ ಇಂಧನ ಪೂರೈಕೆಯನ್ನು ಕಡಿತಗೊಳಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
air india plane black box: ಅಹಮದಾಬಾದ್ ಏರ್ ಇಂಡಿಯಾ ವಿಮಾನದ ಕಪ್ಪು ಪೆಟ್ಟಿಗೆಯಿಂದ ಪೂರ್ತಿ ಡೇಟಾವನ್ನು AAIB ಯಶಸ್ವಿಯಾಗಿ ಡೌನ್ಲೋಡ್ ಮಾಡಿದೆ
Ahmedabad Plane Crash: ಈ ಪ್ರತಿಭಾನ್ವಿತ ನಿರ್ದೇಶಕರು ಪತ್ನಿ, ಮಗಳು ಮತ್ತು ಮಗನನ್ನು ಅಗಲಿದ್ದಾರೆ. ಹಲವು ಮ್ಯೂಸಿಕ್ ವೀಡಿಯೊಗಳನ್ನು ನಿರ್ದೇಶಿಸಿ ಪ್ರಶಂಸೆ ಪಡೆದಿರುವ ಈ ನಿರ್ದೇಶಕರು ಮತ್ತೆ ಬರುವುದಿಲ್ಲ ಎಂದು ತಿಳಿದು ಅವರ ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ.
Suchitra Krishnamoorthi : ಇತ್ತೀಚೆಗೆ ಜರುಗಿದ ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್ ಅವರನ್ನು ಸುಳ್ಳುಗಾರ ಎಂದು ನಟಿಯೊಬ್ಬರು ಆರೋಪ ಮಾಡಿದ್ದಾರೆ. ಇದೀಗ ಈ ಹೇಳಿಕೆ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದೆ. ಅಲ್ಲದೆ, ನಟಿ ಕ್ಷಮೆಯಾಚಿಸಬೇಕು ಅಂತ ನೆಟ್ಟಿಗರು ಕೋಪಗೊಂಡಿದ್ದಾರೆ.
ಜೂನ್ 15ರಂದು ಜರ್ಮನಿಯಿಂದ ಹೈದರಾಬಾದ್ನ ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಲುಫ್ಥಾನ್ಸ ಏರ್ಲೈನ್ಸ್ ವಿಮಾನ LH752ಗೆ ಬಾಂಬ್ ಬೆದರಿಕೆ ಬಂದಿತ್ತು. ಪರಿಣಾಮ ವಿಮಾನವನ್ನು ರೊಮೇನಿಯಾದಿಂದ ಫ್ರಾಂಕ್ಫರ್ಟ್ (ಜರ್ಮನಿ) ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಇತ್ತೀಚೆಗೆ ಮತ್ತೊಂದು ವಿಮಾನದಲ್ಲಿನ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, 250 ಪ್ರಯಾಣಿಕರಿಗೆ ಶಾಕ್ ಉಂಟು ಮಾಡಿದೆ.
producer missing after plane crash : ಗುಜರಾತ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಬಳಿಕ ಸಿನಿಮಾ ನಿರ್ಮಾಪಕರೊಬ್ಬರು ಕಾಣೆ ಆಗಿದ್ದಾರೆ.
Ahmedabad Plane Crash Sad Story: ಈ ಅಪಘಾತ ಕೇವಲ ವಿಮಾನ ಅಪಘಾತವಲ್ಲ, ನೂರಾರು ಕುಟುಂಬಗಳ ಕಥೆಗಳ ಅಂತ್ಯ. ಈ ವಿಮಾನ ದುರಂತದಲ್ಲಿ ಅಂತ್ಯ ಕಾಣದ ಒಬ್ಬೊಬ್ಬರದ್ದು ಒಂದೊಂದು ನೋವಿನ ಕತೆ.
ಮಾಜಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾಣಿ ಅವರು ಜೂನ್ 12ರಂದು ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಈ ಸಾಂದರ್ಭಿಕತೆಯಲ್ಲಿ 1206 ಮತ್ತು 12 ಸಂಖ್ಯೆಗಳು ಗಮನ ಸೆಳೆದಿವೆ.
Ahmedabad Plane Crash:ಅಹಮದಾಬಾದ್ ವಿಮಾನ ಅಪಘಾತದಲ್ಲಿ ಬದುಕಿ ಬಂದಿರುವ ವಿಶ್ವಾಸ್ ರಮೇಶ್, ಇಂದು ಜೀವಂತವಾಗಿದ್ದಾರೆ ಎಂದರೆ ಅದಕ್ಕೆ ಅವರಿ ಆರಿಸಿಕೊಂಡಿದ್ದ ಸೀಟು ಕಾರಣ. ಹೌದು ಅವರು 11A ಸೀಟಿನಲ್ಲಿ ಕುಳಿತು ಕೊಂಡಿದ್ದ ಕಾರಣ ದಿಂದಲೇ ಬದುಕಿ ಉಳಿಯುವುದು ಸಾಧ್ಯವಾಯಿತು.
PM Modi visits Air India flight mishap site:ದುರಂತಕ್ಕೀಡಾದ ಈ ಏರ್ ಇಂಡಿಯಾವಿಮಾನದಲ್ಲಿ 169 ಭಾರತೀಯರು, 50ಕ್ಕೂ ಹೆಚ್ಚು ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಹಾಗೂ ಒಬ್ಬ ಕೆನಡಾ ಪ್ರಜೆ ಸೇರಿ ಒಟ್ಟು 242 ಜನರು ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.
ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಮತ್ತು ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರು ಯುಕೆಯಲ್ಲಿ ಹೃದಯಾಘಾತದಿಂದ 53ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆಂದು ವರದಿಯಾಗಿದೆ.
Vijay Rupani died in plane crash : ಅಹಮದಾಬಾದ್ ವಿಮಾನ ದುರಂತ ಹಲವಾರು ಅಮಾಯಕ ಜೀವನಗಳ ಬಲಿ ಪಡೆದಿದೆ. ಈ ಅಪಘಾತದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ. 242 ಜನರ ಪೈಕಿ ರೂಪಾನಿಯವರು ಸಹ AIR India AN-171 ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
Which Fuel is used in Aeroplane:ಇಷ್ಟು ದೊಡ್ಡ ವಿಮಾನದಲ್ಲಿ ಇಂಧನ ಎಲ್ಲಿ ತುಂಬಿಸಲಾಗುತ್ತದೆ ಎಂಬ ಬಗ್ಗೆ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ. ದೂರದಿಂದ ವಿಮಾನವು ಚಿಕ್ಕದಾಗಿ ಕಾಣಿಸಬಹುದು, ಆದರೆ ಅದು ಸಾಕಷ್ಟು ದೊಡ್ಡದಾಗಿದೆ. ಅ