ಇಷ್ಟು ದಿನ ಬೇರೆ ದೇಶ, ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಡ್ರಗ್ಸ್ ಸಪ್ಲೈ ಆಗ್ತಿತ್ತು ಅನ್ನೋ ವಿಚಾರಗಳು ಗೊತ್ತಾಗ್ತಿತ್ರು.ಆದ್ರೆ 2025ರ ಹೊಸ ವರ್ಷಕ್ಕೆ ಮತ್ತೇರಿಸಲು ಬೆಂಗಳೂರಿನಲ್ಲೇ ಡ್ರಗ್ ತಯಾರಾಗ್ತಿತ್ತು ಅನ್ನೋ ಸ್ಫೋಟಕ ವಿಚಾರ ಹೊರ ಬಿದ್ದಿದೆ.
ವೇಗವಾಗಿ ಬಂದ ಆಡಿ ಕಾರು ಮೊದಲು ಸಂತೋಷ್ಗೆ ಡಿಕ್ಕಿ ಹೊಡೆದು, ನಂತರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಗುದ್ದಿದೆ. ಈ ವೇಳೆ ಸಂತೋಷ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ (ಡಿಸೆಂಬರ್ 2) ದಾರುಣ ಘಟನೆ ನಡೆದಿದೆ.ನಿವೃತ್ತ ಬಿಎಂಟಿಸಿ ಚಾಲಕ ವೆಂಕಟೇಶನ್ (65) ಎಂಬ ವೃದ್ಧ ಪತ್ನಿ ಬೇಬಿ (60) ಅವರನ್ನು ಬಟ್ಟೆ ಒಣಗಿಸುವ ಹಗ್ಗದಿಂದ ಕತ್ತು ಹಿಸುಕಿ ಕೊಂದ ನಂತರ, ಅದೇ ಹಗ್ಗದಲ್ಲಿ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಬ್ಯಾಂಕ್ ಉದ್ಯೋಗಿ ಗಗನ್ ರಾವ್ ಎಂಬ ವ್ಯಕ್ತಿ ಪತ್ನಿಯ ಕಿರುಕುಳ ತಾಳಲಾರದೆ ಬೆಂಗಳೂರಿನ ಗಿರಿನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ.
ಕ್ರೈಮ್ ಯೂನಿವರ್ಸಿಟಿ ಖ್ಯಾತಿಯ ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ ದಿನಕ್ಕೊಂದು ಹೊರ ಬರುತ್ತಿವೆ. ವಾರದ ಹಿಂದೆ ಜೈಲಿನಲ್ಲಿ ಗುಬ್ಬಚ್ಚಿ ಸೀನನ ಭರ್ಜರಿ ಬರ್ತ್ ಡೇ ವಿಡಿಯೋ ಮತ್ತು ಪೋಟೋಗಳು ಹರಿದಾಡಿದ್ದವು. ಇದೀಗ ಗುಬ್ಬಚ್ಚಿ ಜೈಲನ್ನು ಐಷಾರಾಮಿ ಗೂಡಾಗಿರುವ ಪೋಟೋಗಳು ವೈರಲ್ ಆಗಿದ್ದು, ಜೈಲು ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ.
ಅವರೆಲ್ಲ ತಮ್ಮ ಹಸಿವಿನ ಚೀಲ ತುಂಬಿಸಿಕೊಳ್ಳಲು ಹೊರ ರಾಜ್ಯದಿಂದ ಬಂದು ರಸ್ತೆ ಕೆಲಸ ಮಾಡುತ್ತಿದ್ದರು. ಅದೊಂದು ಸಣ್ಣ ಮಾಹಿತಿ ಎಂಜಿಒ ಕಿವಿಗೆ ಬಿತ್ತು. ಮಾಹಿತಿಯನ್ನ ಆಧರಿಸಿ ಸ್ಥಳಕ್ಕೆ ಬಂದ ಎನ್ಜಿಓ ಮತ್ತು ಕಾರ್ಮಿಕ ಇಲಾಕೆ ಅಧಿಕಾರಿಗಳಿಂದ ಸುಮಾರು 11 ಮಂದಿ ಜೀತದಾಳುಗಳನ್ನು ರಕ್ಷಿಸಿದ್ದಾರೆ.
ಸ್ಕೂಲ್ ಬಸ್ನಲ್ಲಿ ಬೆಂಕಿ ಹೊತ್ತಿ ಉರಿದಿದ್ದು ಈ ದುರ್ಘಟನೆಯಲ್ಲಿ ವ್ಯಕ್ತಿಯೋರ್ವ ಉಸಿರು ಚೆಲ್ಲಿರುವ ಘಟನೆ ಬೆಂಗಾಳೂರಿನಲ್ಲಿ ನಡೆದಿದೆ. ಘಟನೆ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಆತ ಓದು ಬರಹ ತಿಳಿಯದ ಮುಗ್ದ ಕೂಲಿ ಕಾರ್ಮಿಕ.. ಇರೋದ್ರಲ್ಲೆ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಮಾಡಿಸ್ತಿದ್ದಾನೆ. ಮೈಸೂರಿನಲ್ಲಿ ನರ್ಸಿಂಗ್ ಮಾಡ್ತಿದ್ದ ಮಗಳ ಖರ್ಚಿಗೆ ಫೊನ್ ಪೇ ಮೂಲಕ ನೆರೆಹೊರೆಯವರ ಬಳಿ ಹೋಗಿ ಆಗಾಗ ಹಣ ಹಾಕಿಸುತ್ತಿದ್ದ. ಇದೇ ಆತನ ಮುದ್ದಿನ ಮಗಳ ಜೀವಕ್ಕೆ ಮುಳುವಾಗಿದೆ.
Bengaluru crime: ಪ್ರೇಮದಲ್ಲಿ ಬೆಳೆದ ಸಂಬಂಧ, ದೈಹಿಕ ಸಂಬಂಧವಾಯಿತು, ಮದುವೆ ಆಗೋದು ಬೇಡ ಅಂತ ಕೈಕೊಟ್ಟ ಯುವಕ, ಇದೀಗ ಮತ್ತೆ ಅದೇ ಮಹಿಳೆಯೊಂದಿಗೆ ಗಲಾಟೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ ಕರೇನಹಳ್ಳಿಯಲ್ಲಿ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.